Posts Slider

Karnataka Voice

Latest Kannada News

KMFಗೆ ಶಂಕರ ಮುಗದ ಮತ್ತೆ ಅಧ್ಯಕ್ಷ… ಶಿವಲೀಲಾ ಕುಲಕರ್ಣಿ ಪರಾಭವ…!!!

1 min read
Spread the love

ಧಾರವಾಡ: ತೀವ್ರ ಕುತೂಹಲ ಮೂಡಿಸಿದ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಶಂಕರ ಮುಗದ ಮತ್ತೆ ಜಯಭೇರಿ ಬಾರಿಸಿ ಇತಿಹಾಸ ಸೃಷ್ಟಿಸಿದ್ದಾರೆ.

ಹದಿನಾಲ್ಕು ಮತಗಳಲ್ಲಿ ಎಂಟು ಮತ ಶಂಕರ ಮುಗದ ಅವರಿಗೆ ಆರು ಮತಗಳು ಶಿವಲೀಲಾ ಕುಲಕರ್ಣಿ ಅವರಿಗೆ ಬಂದವು. ಈ ಮೂಲಕ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಬಿಜೆಪಿ ಗೆದ್ದಾಗಿದೆ.

ಕಳೆದ ಒಂದು ವಾರದಿಂದ ಧಾರವಾಡ, ಗದಗ ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಿ ಅತೀವ ಚರ್ಚೆಗೆ ಕಾರಣವಾಗಿದ್ದ ಅಧ್ಯಕ್ಷಗಿರಿ ಶಂಕರ ಮುಗದ ಅವರ ಪಾಲಾಗಿದೆ.

ಈ ಗೆಲುವಿನಲ್ಲಿ ಮಾಜಿ ಶಾಸಕ ಅಮೃತ ದೇಸಾಯಿ ಅವರ ಶ್ರಮವೂ ಹೆಚ್ಚಾಗಿತ್ತು.


Spread the love

Leave a Reply

Your email address will not be published. Required fields are marked *

You may have missed