ಸಾಮಾಜಿಕ ಅಂತರ ಮರೆತಿದ್ದ ಕಿಮ್ಸನವರಿಗೆ ಛಾಟಿಯೇಟು ನೀಡಿದ ಪೊಲೀಸರು- ಕರ್ನಾಟಕವಾಯ್ಸ್.ಕಾಂ ವರದಿಗೆ ಸ್ಪಂದನೆ…

ಹುಬ್ಬಳ್ಳಿ: ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಕಿಮ್ಸನ್ ಸಿಬ್ಬಂದಿಗಳು ಸಾಮಾಜಿಕ ಅಂತರವನ್ನ ಮರೆತು ಒಂದೇ ವಾಹನದಲ್ಲಿ ಹೊರಟಿದ್ದರು. ಕರ್ನಾಟಕವಾಯ್ಸ್.ಕಾಂ ರಿಯಾಲಿಟಿ ಚೆಕ್ ನಲ್ಲಿ ಸತ್ಯ ಹೊರಗೆ ಬಿದ್ದಿತ್ತು.
ಇದಾದ ನಂತರ ನಡೆದದ್ದೇನು.. ವೀಡಿಯೋ ಇಲ್ಲಿದೆ ನೋಡಿ..
ಸಾರ್ವಜನಿಕರಿಗೆ ಸದಾಕಾಲ ಸಹಾಯ ಮಾಡುತ್ತಿರುವ ಕಿಮ್ಸನ ಸಿಬ್ಬಂದಿಗಳ ಆರೋಗ್ಯವನ್ನ ಕಾಪಾಡಬೇಕಾದ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ.