Posts Slider

Karnataka Voice

Latest Kannada News

ಚೈತ್ರಾ ಕುಂದಾಪೂರ “KIA ಕಾರು” ಮುಧೋಳದಲ್ಲಿ ಪತ್ತೆ- ಮಾರ್ಚಲ್ಲಿ ಖರೀಸಿದ್ದ ಕಾರು…!

1 min read
Spread the love

ಬಿಜೆಪಿ ಎಂಎಲ್‌ಎ ಟಿಕೆಟ್ ಕೊಡಿಸಲು ಕೋಟಿ ಕೋಟಿ ವಂಚನೆ

ಉತ್ತರ ಕರ್ನಾಟಕದಲ್ಲೂ ಚೈತ್ರಾ ಕುಂದಾಪುರ ಲಿಂಕ್

ಬಾಗಲಕೋಟೆ: ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ವಿಚಾರಣೆಗೆ ಒಳಪಡುತ್ತಿರುವ ಚೈತ್ರಾ ಕುಂದಾಪುರ ಅವರ ಮಾಲೀಕತ್ವದ ಕೀಯಾ ಕಾರು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಪತ್ತೆಯಾಗಿದೆ.

ಮುಧೋಳ ಪಟ್ಟಣದ ಕಿರಣ ಎಂಬುವವರ ತೋಟದಲ್ಲಿದ್ದ ಕಾರನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರನ್ನ ಇದೇ ವರ್ಷದ ಮಾರ್ಚನಲ್ಲಿ ಖರೀದಿ ಮಾಡಲಾಗಿದೆ.

Kiran

ಸೊಲ್ಲಾಪುರದಲ್ಲಿದ್ದ ಕಾರನ್ನ ತನ್ನ ಬಳಿ ತೆಗೆದುಕೊಂಡು ಹೋಗುವಂತೆ ಮುಧೋಳನಲ್ಲಿ ಡ್ರೈವಿಂಗ್ ಶಾಲೆ ನಡೆಸುತ್ತಿರುವ ಕಿರಣ ಎಂಬಾತನಿಗೆ ಚೈತ್ರಾ ಹೇಳಿದ್ದರಂತೆ.

ಚೈತ್ರಾ ಕುಂದಾಪುರ ಅವರ ಜೊತೆ ಮೊದಲಿಂದಲೂ ಸಂಪರ್ಕ ಹೊಂದಿದ್ದ ಕಿರಣ, ಕಾರನ್ನ ತನ್ನೂರಿಗೆ ತೆಗೆದುಕೊಂಡು ಬಂದಿದ್ದ. ಈ ವಿಷಯವೀಗ ಸಿಸಿಬಿ ಗೊತ್ತಾಗಿ, ಕಾರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *