ಕವಲಗೇರಿಯಲ್ಲಿ “ಗೋವಿಗೆ” ಹೊಂಚು ಹಾಕಿದ್ದ ಚಿರತೆ… ಎಕ್ಸಕ್ಲೂಸಿವ್ ವೀಡಿಯೋ..
1 min readಧಾರವಾಡ: ತಾಲೂಕಿನ ಕವಲಗೇರಿಯಲ್ಲಿ ನಿನ್ನೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದರೂ ಕಾಣದ ಚಿರತೆ, ಇಂದು ಗೋವಿಗಾಗಿ ಹೊಂಚು ಹಾಕಿ ಕುಳಿತಿರುವುದು ಕಂಡು ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.
ಈ ಬಗ್ಗೆ ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ..
ಕವಲಗೇರಿಯ ಶಿವಪ್ಪ ಉಪ್ಪಾರ ಅವರ ತೋಟದ ಆವರಣದಲ್ಲಿರುವ ಗೋವಿಗಾಗಿ ಹೊಂಚು ಹಾಕಿ, ಕಬ್ಬಿನ ಹೊಲದಲ್ಲಿ ಚಿರತೆ ಕುಳಿತ್ತೆಂದು ತಿಳಿದ ತಕ್ಷಣವೇ ಅರಣ್ಯಾಧಿಕಾರಿಗಳು ಹಾಗೂ ಸಾರ್ವಜನಿಕರು ದೌಡಾಯಿಸಿದರೂ, ಮತ್ತೆ ಚಿರತೆ ಅಲ್ಲಿಂದ ಕಾಣದಂತಾಗಿದೆ.