Posts Slider

Karnataka Voice

Latest Kannada News

ಕವಲಗೇರಿಯಲ್ಲಿ “ಗೋವಿಗೆ” ಹೊಂಚು ಹಾಕಿದ್ದ ಚಿರತೆ… ಎಕ್ಸಕ್ಲೂಸಿವ್ ವೀಡಿಯೋ..

Spread the love

ಧಾರವಾಡ: ತಾಲೂಕಿನ ಕವಲಗೇರಿಯಲ್ಲಿ ನಿನ್ನೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದರೂ ಕಾಣದ ಚಿರತೆ, ಇಂದು ಗೋವಿಗಾಗಿ ಹೊಂಚು ಹಾಕಿ ಕುಳಿತಿರುವುದು ಕಂಡು ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.

ಈ ಬಗ್ಗೆ ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ..

ಕವಲಗೇರಿಯ ಶಿವಪ್ಪ ಉಪ್ಪಾರ ಅವರ ತೋಟದ ಆವರಣದಲ್ಲಿರುವ ಗೋವಿಗಾಗಿ ಹೊಂಚು ಹಾಕಿ, ಕಬ್ಬಿನ ಹೊಲದಲ್ಲಿ ಚಿರತೆ ಕುಳಿತ್ತೆಂದು ತಿಳಿದ ತಕ್ಷಣವೇ ಅರಣ್ಯಾಧಿಕಾರಿಗಳು ಹಾಗೂ ಸಾರ್ವಜನಿಕರು ದೌಡಾಯಿಸಿದರೂ, ಮತ್ತೆ ಚಿರತೆ ಅಲ್ಲಿಂದ ಕಾಣದಂತಾಗಿದೆ.


Spread the love

Leave a Reply

Your email address will not be published. Required fields are marked *