Posts Slider

Karnataka Voice

Latest Kannada News

ಇಡೀ ರಾಜ್ಯವೇ “ದಂಗಾಗುವ ಸ್ಟೋರಿ” ಕರ್ನಾಟಕವಾಯ್ಸ್.ಕಾಂನಲ್ಲಿ ಸ್ಪೋಟ….!!!

Spread the love

ಬೆಂಗಳೂರು: ಇಡೀ ರಾಜ್ಯದ ಜನರು ದಂಗಾಗುವ ಸ್ಟೋರಿಯೊಂದನ್ನ ಕರ್ನಾಟಕವಾಯ್ಸ್.ಕಾಂ ಸ್ಪೋಟಿಸಲಿದ್ದು, ಈ ಮೂಲಕ ರಾಜ್ಯದಲ್ಲಿನ ಪ್ರಕರಣದ ಮಜಲು ಬೇರೆಯದ್ದೆ ಸ್ವರೂಪ ಪಡೆಯಲಿದೆ.

ಕರ್ನಾಟಕವಾಯ್ಸ್.ಕಾಂ ಗೆ ಲಭಿಸಿರುವ ಮಹತ್ವದ ಮಾಹಿತಿಯು ಸಾಕಷ್ಟು ಚರ್ಚೆಯನ್ನ ಹುಟ್ಟು ಹಾಕಲಿದ್ದು, ಹಲವು ಮುಖವಾಡಗಳು ಬಯಲಿಗೆ ಬರಲಿವೆ. ಯಾರೂ ಊಹಿಸದ ಸುದ್ದಿಯಿದು.

ರಾಜ್ಯದಲ್ಲಿ ಬೆಳಕಿಗೆ ಬಂದಿರುವ ಪ್ರಕರಣದಲ್ಲಿ ಈಗಾಗಲೇ ಪ್ರಮುಖರು ಜೈಲಿಗೆ ಹೋಗಿ, ಕಸ್ಟಡಿಯಲ್ಲಿಯೂ ವಿಚಾರಣೆಗೆ ಒಳಗಾಗುತ್ತಿದ್ದಾರೆ. ಆದರೆ, ಅಸಲಿ ಜನರು ಮಾತ್ರ ಜನರೆದುರಿಗಿದ್ದೂ “ತಲೆಮರೆಸಿಕೊಂಡ” ನಾಟಕವಾಡುತ್ತಿದ್ದಾರೆ. ಇದೇಲ್ಲವನ್ನೂ ಕರ್ನಾಟಕವಾಯ್ಸ.ಕಾಂ ನಾಳೆ ಬೆಳಿಗ್ಗೆ 9 ಗಂಟೆಗೆ ಕರ್ನಾಟಕವಾಯ್ಸ್.ಕಾಂ ಬಯಲು ಮಾಡಲಿದೆ. ನಿರೀಕ್ಷಿಸಿ…


Spread the love

Leave a Reply

Your email address will not be published. Required fields are marked *