Posts Slider

Karnataka Voice

Latest Kannada News

ಕರೆಗುಡ್ಡದಲ್ಲಿ ಚಿರತೆ ದಾಳಿ: 3ಕುರಿ ಬಲಿ

Spread the love

ಬಳ್ಳಾರಿ: ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದ ಕರೆಗುಡ್ಡಲ್ಲಿ ಚಿರತೆ ದಾಳಿಯಿಂದ ಮೂರು ಕುರಿಗಳು ಮೃತಪಟ್ಟಿದ್ದು, ಸಾವರ್ಜನಿಕರಲ್ಲಿ ಆತಂಕ ಮನೆ ಮಾಡಿದೆ.

ದೇವಲಾಪುರದ ಹೊರವಲಯದಲ್ಲಿನ ಕೊಟ್ಟಿಗೆಯ ಮೇಲೆ ದಾಳಿ ಮಾಡಿರುವ ಚಿರತೆಯು ರೇವಣ್ಣ ತಿಪ್ಪಯ್ಯ ಮತ್ತು ಉಚ್ಚಪ್ಪ ಎಂಬುವವರಿಗೆ ಸೇರಿದ ಕುರಿಗಳನ್ನ ಕೊಂದಿದೆ.


Spread the love

Leave a Reply

Your email address will not be published. Required fields are marked *