Posts Slider

Karnataka Voice

Latest Kannada News

Spread the love

ಕೈಯಲ್ಲಿ ಲಾಠಿ ಹಿಡಿದುಕೊಂಡು ನಿಂತು ದೌರ್ಜನ್ಯ

ಬಸ್ಕಿ ಹೊಡೆಯದಿದ್ದರೇ ಬೀಳುತ್ತಿತ್ತು ಹೊಡೆತ

ಗೋವಾ: ಪ್ರೇಕ್ಷಣಿಯ ಸ್ಥಳಗಳನ್ನ ನೋಡಲು ಹೋಗಿದ್ದ ನೂರಾರೂ ಕನ್ನಡಿಗ ಯುವಕರನ್ನ ಗೋವಾ ಪೊಲೀಸರು ಅಸಹ್ಯವಾಗಿ ನಡೆಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ…

ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ, ಗದಗ ಸೇರಿದಂತೆ ಉತ್ತರ ಕರ್ನಾಟಕದ ಹಲವು ಪ್ರದೇಶಗಳಿಂದ ದೂದಸಾಗರ ಜಲಪಾತ ವೀಕ್ಷಣೆಗೆ ತೆರಳಿದ್ದವರನ್ನ ತಡೆದಿರುವ ಗೋವಾ ಪೊಲೀಸರು, ಮಳೆಯಲ್ಲಿ ಬಸ್ಕಿ ಹೊಡೆಸಿ ಕಳಿಸಿದ್ದಾರೆ.

ಕನ್ನಡಿಗರನ್ನ ನಡೆಸಿಕೊಂಡ ರೀತಿಯ ಬಗ್ಗೆ ಹಲವರು ಆಕ್ರೋಶವ್ಯಕ್ತಪಡಿಸಿದ್ದು, ಗೋವಾ ಪೊಲೀಸರು ಕಾನೂನು ಪಾಲನೆ ನಿಯಮ ಪಾಲನೆ ಮಾಡಬೇಕಿದೆ ಎಂದಿದ್ದಾರೆ.


Spread the love

Leave a Reply

Your email address will not be published. Required fields are marked *