ನಿಮ್ದ ತಪ್ಪೀಲ್ರೀ.. ನೀವ್ ಆರೀಸೀ ಬರ್ತೀರೀ: ಲಾಡ ವಿರೋಧ ಮಾಡಲು ಬಂದವರೇ ಹೇಳಿದ ಮಾತಿದು….!

ಧಾರವಾಡ: ಮಾಜಿ ಸಚಿವ ಸಂತೋಷ ಲಾಡ ಅವರನ್ನ ವಿರೋಧ ಮಾಡಲೆಂದೇ ಬಂದಿದ್ದ ವಿಧಾನಪರಿಷತ್ ಸದಸ್ಯ ನಾಗರಾಜ ಛಬ್ಬಿ ಅವರ ಬೆಂಬಲಿಗರೆಂದು ಹೇಳಲಾದವರು, ಲಾಡ ಅವರ ಜೊತೆ ಮಾತಾಡುವಾಗಿ ಏನೇನು ನಡೀತು ಎಂಬುದರ ಎಕ್ಸಕ್ಲೂಸಿವ್ ವೀಡಿಯೋ ಕರ್ನಾಟಕವಾಯ್ಸ್.ಕಾಂಗೆ ಲಭಿಸಿದೆ.
ಪೂರ್ಣವಾದ ವೀಡಿಯೋ ಇಲ್ಲಿದೆ ನೋಡಿ..
ನಾವೂ ಅಕ್ಕಿ ಹಂಚೋದಕ್ಕೆ ಯಾವುದೇ ತೊಂದರೆಯಿಲ್ಲ ಎಂದಾಗ, ಸಂತೋಷ ಲಾಡ ಅವರು ಎದುರಿಗೆ ಇದ್ದವರನ್ನ ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದು, ಕೂಡಾ ರಹಸ್ಯವಾಗಿ ಉಳಿದಿಲ್ಲ.