Posts Slider

Karnataka Voice

Latest Kannada News

ಕರ್ನಾಟಕದಲ್ಲಿ ಪ್ರಧಾನಿ ಮೋದಿ ಮಡದಿ: ದೇವಾಲಯಗಳಿಗೆ ಭೇಟಿ

Spread the love

ಬೆಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಮಡದಿ ಜಸೋದಾಬೆನ್ ಕರ್ನಾಟಕದ ವಿವಿಧ ಮಠ-ಮಾನ್ಯಗಳ ದರ್ಶನ ಪಡೆಯುತ್ತಿದ್ದು, ಇಂದು ಬೆಳಿಗ್ಗೆ ರಾಜನಕುಂಟೆಯ ವೇಣುಗೋಪಾಲ ಸ್ವಾಮಿ ದೇವಾಲಯ ಮತ್ತು ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಆಶೀರ್ವಾದ ಪಡೆದರು.

ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಸೋದಾಬೆನ್ ಕಳೆದ ವಾರದಿಂದ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಕಾಣುತ್ತಿದ್ದಾರೆ. ಇಂದು ರಾಜನಕುಂಟೆಯ ದೇವಸ್ಥಾನದಲ್ಲಿ ಅವರನ್ನ ಕಂಡ ಭಕ್ತರು ಒಮ್ಮೆಗೆ ಅಚ್ಚರಿಗೊಂಡರು. ಇನ್ನೂ ಕೆಲವರು ಅವರೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದರು.


Spread the love

Leave a Reply

Your email address will not be published. Required fields are marked *