Posts Slider

Karnataka Voice

Latest Kannada News

“ಜಗದೀಶ ಶೆಟ್ಟರ್” ಬ್ಯಾಡಾ ಅಂದ್ರೂ “ಪ್ರಲ್ಹಾದ ಜೋಶಿ”ಯವರು ನನ್ನ ನಿಲ್ಲಿಸಿದ್ರು: Mlc ಪ್ರದೀಪ ಶೆಟ್ಟರ್…

Spread the love

ಹುಬ್ಬಳ್ಳಿ: ವಿಧಾನಪರಿಷತ್ ಚುನಾವಣೆಗೆ ನಿಲ್ಲೋದು ಬೇಡವೆಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ರು, ಆದರೆ, ಪ್ರಲ್ಹಾದ ಜೋಶಿಯವರು ನೀನೇ ನಿಲ್ಲಬೇಕು ಎಂದು ಚುನಾವಣೆಗೆ ನಿಲ್ಲಿಸಿದ್ರು ಎಂದು ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿನ ಪಕ್ಷದ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿ, ತಾವು ಹೇಗೆ ಎಂಎಲ್ಸಿ ಆಗಿದ್ದರು ಎಂದು ತಿಳಿಸಿದರು.

ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ಎಲ್ಲರನ್ನೂ ತೆಗೆದುಕೊಂಡು ಹೋಗಬೇಕೆಂಬ ದೃಷ್ಟಿಯಿಂದ ಮಾತನಾಡುತ್ತಿದ್ದೇನೆ ಎಂದರು.


Spread the love

Leave a Reply

Your email address will not be published. Required fields are marked *