ಜಗದೀಶ ಶೆಟ್ಟರ್ ಸ್ಥಿತಿ “ನ್ ‘ಘರ್’ ಕಾ ನ್ ‘ಘಾಟ್’ ಕಾ”: MLA “MT” ವ್ಯಂಗ್ಯ…

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷವನ್ನ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸ್ಥಿತಿ ಬೇರೆಯದ್ದೆ ರೀತಿಯಲ್ಲಿದೆ ಎಂದು ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಉಣಕಲ್ನ ಶ್ರೀ ಸಿದ್ದಪ್ಪಜ್ಜನ ದೇವಸ್ಥಾನದ ಮುಂಭಾಗದಲ್ಲಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಜಗದೀಶ ಶೆಟ್ಟರ್ ಅವರು ಶ್ರೀ ರಾಮ ಚಂದ್ರಕೀ ಜೈ ಎಂದು ಬಂದಿಲ್ಲವೇ ಎಂದು ಪ್ರಶ್ನಿಸಿದರು.
ವೀಡಿಯೋ…
ಕಾಂಗ್ರೆಸ್ ಪಕ್ಷದಲ್ಲಿ ಶೆಟ್ಟರ್ ಪರಿಸ್ಥಿತಿ ನ್ ಘರ್ ಕಾ ನ್ ಘಾಟ್ ಕಾ ಆಗಿದೆ ಎಂದು ಮೂದಲಿಸಿದರು. ಮಹಾನಗರದ ನೂತನ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.