Posts Slider

Karnataka Voice

Latest Kannada News

“ಇಸ್ಮಾಯಿಲ್” ಹತ್ಯೆ ಸಂಚಿನ “ಸ್ಥಳ” ಯಾವುದು…!? ಜನರ ಮುಂದೆ “ಸ್ಪೋಟಕ” ಸತ್ಯ ಬಹಿರಂಗ…!!!

1 min read
Spread the love

ಧಾರವಾಡ: ತಮ್ಮ ಹತ್ಯೆಯ ಸಂಚಿನ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲು ಜಾತ್ಯಾತೀತವಾಗಿ ಸಾರ್ವಜನಿಕರು, ಸಂಘ, ಸಂಸ್ಥೆಗಳು ಸೇರಿದ ಸಮಯದಲ್ಲಿಯೇ ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಅವರು, ಸಂಚಿನ ಜಾಗವನ್ನ ಬಹಿರಂಗ ಮಾಡಿದ್ದಾರೆ.

ಈ ವೀಡಿಯೋವನ್ನ ಸಂಪೂರ್ಣವಾಗಿ ನೋಡಿ…

ಜೈಲಿನಲ್ಲಿ ಕುಳಿತು ಹಣ ವಸೂಲಿ ನಡೆಯುತ್ತಿದೆ. ಇದನ್ನ ನಾನು ಬಹಿರಂಗವಾಗಿ ಹೇಳುತ್ತೇನೆ. ಯಾವುದೇ ರೀತಿಯ ಭಯ ನನಗಿಲ್ಲ. ನಾವೂ ಹಿಂದು ಮುಸ್ಲಿಂರು ಒಂದಾಗಿ ಇಂತವರ ವಿರುದ್ಧ ಹೋರಾಡಬೇಕಿದೆ ಎಂದರು.

ನನ್ನ ಕಷ್ಟ ಕಾಲದಲ್ಲಿ ನೀವು ಬಂದೀರಿ. ನಾನೂ ನಿಮ್ಮ ಜೊತೆಗೆ ಇರುವುದಾಗಿ ತಮಾಟಗಾರ ಹೇಳಿಕೊಂಡರು.


Spread the love

Leave a Reply

Your email address will not be published. Required fields are marked *