“ಅವರವರ ಜನರಿಂದಲೇ” ಇಸ್ಮಾಯಿಲ್ ತಮಾಟಗಾರ ‘ಹೊಡಿಸೋ’ ಯತ್ನ- ಠಾಣೆಯ ಮುಂದೆ ಕಣ್ಣೀರಿಟ್ಟ ಸಹೋದರರು…!!!
1 min readಧಾರವಾಡ: ಕಾಂಗ್ರೆಸ್ ಪಕ್ಷದ ನಾಯಕರು ಆಗಿರುವ ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಅವರನ್ನ ಹೊಡೆಸುವ ಯತ್ನ ನಡೆದಿದ್ದು, ಇದರ ಆಳವನ್ನ ಪತ್ತೆ ಹಚ್ಚುವಂತೆ ಸಹೋದರರು ಶಹರ ಪೊಲೀಸ್ ಠಾಣೆಗೆ ದೂರು ನೀಡಿರುವ ಆಘಾತಕಾರಿ ಘಟನೆ ನಡೆದಿದೆ.
ಧಾರವಾಡದ ಪ್ರಮುಖ ಸಂಸ್ಥೆಯನ್ನ ಕಟ್ಟಿ ಬೆಳೆಸುವ ಜೊತೆಗೆ ಸಾರ್ವಜನಿಕವಾಗಿ ಜಾತ್ಯಾತೀತ ಮನೋಭಾವನೆ ಹೊಂದಿರುವ ಇಸ್ಮಾಯಿಲ್ ತಮಾಟಗಾರ ಅವರನ್ನ ಹೊಡೆಸಲು ಷಢ್ಯಂತ್ರ ನಡೆದಿರುವ ಬಗ್ಗೆ ಅವರ ಖಾಸಾ ಸಹೋದರ ಕಣ್ಣೀರಾಕಿದ್ದಾರೆ.
ಎಕ್ಸಕ್ಲೂಸಿವ್ ವೀಡಿಯೋ…
ಅಲ್ಪಸಂಖ್ಯಾತ ಸಮುದಾಯದ ಯುವಕರನ್ನೇ ಹೊಡೆಸಲು ಬಳಕೆ ಮಾಡುತ್ತಿದ್ದು, ಕಳೆದ ರಾತ್ರಿ ಇಸ್ಮಾಯಿಲ್ ಅವರ ಸಹೋದರರ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾರೆಂದು ಹೇಳಲಾಗಿದೆ.
*ಇಸ್ಮಾಯಿಲ್ ತಮಾಟಗಾರ ಹೊಡೆಯಲು ಒಂದೂವರೆ ವರ್ಷದಿಂದಲೇ ಸ್ಕೆಚ್…*
….,………………………
*ಹೊಸತನದ ವಾಟ್ಸಾಫ್ ಚಾನಲ್ ಲಿಂಕ್ ಒತ್ತಿ, ಸತ್ಯದ ಪರವಾದ ಮಾಹಿತಿ ನೋಡಿರಿ…*
https://whatsapp.com/channel/0029Va4IVr1A89Mc5piHiO3j
YouTube Like And subscribe
ಇಸ್ಮಾಯಿಲ್ ತಮಾಟಗಾರ ಅವರನ್ನ ಹೊಡೆಸುವುದರ ಹಿಂದಿನ ರಹಸ್ಯ ಹೊರಬರಬೇಕಿದೆ. ದೂರು ಪಡೆದಿರುವ ಪೊಲೀಸರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.