Posts Slider

Karnataka Voice

Latest Kannada News

“COP” ಎನ್.ಶಶಿಕುಮಾರ ಧಾರವಾಡಕ್ಕೆ ಬಂದಾಗ ಉದ್ಯಮಿ ಮಹೇಶ ಶೆಟ್ಟಿ ಅವರು ಮಾಡಿದ್ದೇನು ಗೊತ್ತಾ…!?

Spread the love

ಧಾರವಾಡ: ಅವಳಿನಗರದ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಕಳೆದ ರಾತ್ರಿ ಧಾರವಾಡದ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಸಂಚರಿಸುತ್ತಿದ್ದಾಗಲೇ, ಉದ್ಯಮಿ ಮಹೇಶ ಶೆಟ್ಟಿ ಅವರು ಪ್ರಮುಖ ಸಮಸ್ಯೆಯೊಂದನ್ನ ಸರಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಅದೇನು ಅನ್ನೋದನ್ನ ತಿಳಿಯಲು ಈ ವೀಡಿಯೋವನ್ನ ಸಂಪೂರ್ಣವಾಗಿ ನೋಡಿ…

ಬಿಆರ್‌ಟಿಎಸ್ ನೂರೆಂಟು ತೊಂದರೆಗಳನ್ನ ಸೃಷ್ಟಿ ಮಾಡಿರುವುದು ಬಹುತೇಕರಿಗೆ ಗೊತ್ತೆಯಿದೆ. ಆದರೆ, ಈ ಸಮಸ್ಯೆ ಸಾರ್ವಜನಿಕರಿಗೆ ಗೊತ್ತೆ ಆಗಿರಲಿಲ್ಲ. ಅದನ್ನ ಮಹೇಶ ಶೆಟ್ಟಿಯವರು ಗಮನ ಸೆಳೆದರು.

ಸಂಗಮ ವೃತ್ತದಿಂದ ತಹಶೀಲ್ದಾರ ಕಚೇರಿಗೆ ಹೋಗುವ ಪ್ರಮುಖ ರಸ್ತೆ ಬಂದಾಗಿದ್ದರಿಂದ ಹಲವು ವ್ಯಾಪಾರಿಗಳು ನಷ್ಟ ಅನುಭವಿಸುತ್ತಿರುವುದನ್ನ ಮಹೇಶ ಶೆಟ್ಟಿ ಅವರು ಹೇಳಿದಾಗ, ಶೀಘ್ರವೇ ಪರಿಶೀಲನೆ ಮಾಡುವುದಾಗಿ ಪೊಲೀಸ್ ಕಮೀಷನರ್ ಹೇಳಿದರು.


Spread the love

Leave a Reply

Your email address will not be published. Required fields are marked *