Posts Slider

Karnataka Voice

Latest Kannada News

ಎಸಿಪಿ ವಿಜಯ ಬಿರಾದಾರ ವರ್ಗಾವಣೆ ದಿಢೀರ್ ರದ್ದು: ನಿವೃತ್ತ IPS ಭಾಸ್ಕರ್ ರಾವ್ ಹೇಳಿದ್ದೇನು…!?

1 min read
Spread the love

ಹುಬ್ಬಳ್ಳಿ: ಅವಳಿನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿನ ಸಿಸಿಆರ್‌ಬಿ ಎಸಿಪಿ ಹುದ್ದೆಗೆ ವರ್ಗಾವಣೆಗೊಂಡಿದ್ದ ದಕ್ಷ ಅಧಿಕಾರಿ ವಿಜಯ ಬಿರಾದಾರ ಅವರ ದಿಢೀರ್ ವರ್ಗಾವಣೆಯ ಬಗ್ಗೆ ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಭಾಸ್ಕರ್ ರಾವ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಪೂರ್ಣ ವೀಡಿಯೋ ನೋಡಿ…

ರಾಜ್ಯ ಗುಪ್ತವಾರ್ತೆಯಿಂದ ಸಿಸಿಆರ್‌ಬಿ ಬಂದು ಅಧಿಕಾರ ಸ್ವೀಕರಿಸಿದ 24 ಗಂಟೆಯಲ್ಲೇ ವಿಜಯ ಬಿರಾದಾರ ಅವರ ವರ್ಗಾವಣೆ ಮಾಡಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.


Spread the love

Leave a Reply

Your email address will not be published. Required fields are marked *

You may have missed