Posts Slider

Karnataka Voice

Latest Kannada News

ಬೆಳಗಾವಿ ವಿಭಾಗಕ್ಕೆ ಇಮ್ರಾನ್ ಕಳ್ಳಿಮನಿ ನೇಮಕ ಮಾಡಿದ AICC

1 min read
Spread the love

ನವದೆಹಲಿ: ಕೊರೋನಾ ವೈರಸ್ ಪ್ರಕರಣ ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತೆ ಮೂಡಿಸಲು ಬೆಳಗಾವಿ ವಿಭಾಗ ಮಟ್ಟದ ಸಮಿತಿಯನ್ನ ರಚನೆ ಮಾಡಿದ್ದು, ಧಾರವಾಡದ ಯುವ ನೇತಾರ ಇಮ್ರಾನ್ ಕಳ್ಳಿಮನಿ ಅವರನ್ನ ನೇಮಕ ಮಾಡಿ ಆದೇಶ ಹೊರಡಿಸಿದೆ.

ಎಐಸಿಸಿ ನೀಡಿದ ನಿರ್ದೇಶನದಿಂದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ಈ ನೇಮಕ ಮಾಡಿದ್ದು, ಬೆಳಗಾವಿ ವಿಭಾಗದ ಜವಾಬ್ದಾರಿಯನ್ನ ಕಳ್ಳಿಮನಿಯವರಿಗೆ ನೀಡಲಾಗಿದೆ. ಕಾಂಗ್ರೆಸ್ ಪಕ್ಷ ಕೂಡ ಜನರ ಬಳಿ ಹೋಗಿ, ಅವರಿಗೆ ಬೇಕಾದ ಅನುಕೂಲ ಮಾಡಲು ಮುಂದಾಗಿದೆ.


Spread the love

Leave a Reply

Your email address will not be published. Required fields are marked *