Posts Slider

Karnataka Voice

Latest Kannada News

ಕರ್ನಾಟಕವಾಯ್ಸ್ ಇಂಪ್ಯಾಕ್ಟ್: ಆಸ್ಪತ್ರೆಯಿಂದ ಹಂದಿಗಳ ತೆರವು

1 min read
Spread the love

ರಾಯಚೂರು: ಕೊರೋನಾ ಪಾಸಿಟಿವ್ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ಹಂದಿಗಳು ರಾಜಾರೋಷವಾಗಿ ಅಲೆಯುತ್ತಿದ್ದನ್ನ ಈಗಷ್ಟೇ ಮಾಹಿತಿ ನೀಡಿದ್ದನ್ನ ಪರಿಗಣನೆ ಮಾಡಿಕೊಂಡ ಜಿಲ್ಲಾಡಳಿತ ಹಂದಿಗಳನ್ನ ತೆರವು ಮಾಡಿದ್ದಾರೆ.

ಓಪೆಕ್ ಕೋವಿಡ್-19 ಆಸ್ಪತ್ರೆಯಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಪ್ರಜ್ಞಾವಂತರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆಂದು ತಿಳಿಸಲಾಗಿತ್ತು. ಆಸ್ಪತ್ರೆಯ ಒಂದು ಭಾಗದಲ್ಲಿ ಹಾಕಿದ ಬಳಕೆ ವಸ್ತುಗಳನ್ನ ತಿನ್ನಲು ಹಂದಿಗಳು ಕೂಡಿದ್ದವು.

ಜಿಲ್ಲಾಡಳಿತ ಆಸ್ಪತ್ರೆಯ ಈ ವ್ಯವಸ್ಥೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ಜಾಗೃತರಾಗಿ ಹಂದಿಗಳನ್ನ ಹಿಡಿದು ಹೊರ ಹಾಕಿದ್ದು, ರೋಗಿಗಳ ಸಂಬಂಧಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.


Spread the love

Leave a Reply

Your email address will not be published. Required fields are marked *