Posts Slider

Karnataka Voice

Latest Kannada News

ಪತಿಗೆ “ಆ ಸುಖ” ನೀಡಿ ಹತ್ಯೆ: ಸಾಕ್ಷ್ಯ ನುಡಿದ “ಮುತೈದೆ ಹಸಿರು ಬಳೆ” Exclusive videos

1 min read
Spread the love

ಪತಿಗೆ ರಾತ್ರೋರಾತ್ರಿ ಕೊರಳಿಗೆ ಹಗ್ಗ ಹಾಕಿದ ಪತ್ನಿ

ಆತ್ಮಹತ್ಯೆ ಎಂದು ಬಿಂಬಿಸಲು ಮರಕ್ಕೆ ನೇಣು

ಪತ್ನಿಯ ಜೊತೆಗೆ ಪ್ರಿಯಕರ ಪ್ಲಾನ್

ಯಾದಗಿರಿ: ಪತಿಯನ್ನ ಪ್ರಿಯಕರ ಜೊತೆಗೂಡಿ ಕೊಲೆ ಮಾಡಿದ್ದ ಇಬ್ಬರನ್ನ ಬಂಧನ ಮಾಡುವಲ್ಲಿ ಗುರುಮಿಠಕಲ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಂಪೂರ್ಣ ಮಾಹಿತಿಯ ವೀಡಿಯೋ ಇಲ್ಲಿದೆ ನೋಡಿ..

ಕುಂಕುಮ ಹಚ್ಚಿದ ಪತಿಯನ್ನ ಮುಗಿಸಿದಾಗ, ಮುತೈದೆಯ ಬಳೆ ಸಾಕ್ಷ್ಯ ನುಡಿದಿದ್ದು ಸೋಜಿಗವಾಗಿದ್ದರು ಸತ್ಯವಾಗಿದೆ. ಪೊಲೀಸ್ ಇನ್ಸಪೆಕ್ಟರ್ ದೌಲತ್ ಎನ್.ಕೆ ಅವರ ಟೀಂನ ಕಾರ್ಯವೈಖರಿಯನ್ಮ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.


Spread the love

Leave a Reply

Your email address will not be published. Required fields are marked *