Posts Slider

Karnataka Voice

Latest Kannada News

ಮೇಯರ್ ಚುನಾವಣೆ: ಜಗದೀಶ ಶೆಟ್ಟರ ಹೆಸರು ಮುಂಚೂಣಿಗೆ ತಂದು ಹೆಸರು ಕೆಡಿಸಲು ಯತ್ನ ನಡೀತಾ….!?

1 min read
Spread the love

ಧಾರವಾಡ: ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ಹೆಸರನ್ನ ಮುನ್ನಲೆಗೆ ತಂದು, ಅವರ ವರ್ಚಸ್ಸಿಗೆ ದಕ್ಕೆ ತರುವ ಯತ್ನವನ್ನ ಹಲವರು ಮಾಡಿದರೆಂದು ರಾಜಕೀಯ ಪಂಡಿತರು ಮಾತನಾಡಿಕೊಳ್ಳುತ್ತಿದ್ದಾರೆ.

ಭಾರತೀಯ ಜನತಾ ಪಕ್ಷದ ಸದಸ್ಯರು ಹಾಗೂ ಜನಪ್ರತಿನಿಧಿಗಳು ಸೇರಿದರೇ ಅತಿ ಹೆಚ್ಚು ಮತಗಳು ಅವರ ಬಳಿಯಿವೆ ಎಂಬ ಯೋಚನೆಯೂ ಜಗದೀಶ ಶೆಟ್ಟರ್ ಅವರಿಗೆ ಇರಲಿಲ್ಲವೇನೋ ಎಂಬುವಂತೆ ಬಿಂಬಿಸುವ ಪ್ರಯತ್ನ ನಡೆದಿದೆ.

ತಮ್ಮದೇ ಚುನಾವಣೆ ಸಮಯದಲ್ಲಿ ಯಾವೊಬ್ಬ ಪಾಲಿಕೆಯ ಬಿಜೆಪಿ ಸದಸ್ಯರ ಜೊತೆ ಮಾತಾಡದ ಜಗದೀಶ ಶೆಟ್ಟರ್ ಅವರಿಗೆ ಎಐಸಿಸಿ ಸುರ್ಜೆವಾಲಾ ಮತ್ತು ಡಿ.ಕೆ.ಶಿವುಕುಮಾರ ಕೂಡಿಕೊಂಡು ಜಗದೀಶ್ ಶೆಟ್ಟರ ಅವರಿಗೆ ಟಾಸ್ಕ್ ನೀಡಲಾಗಿದೆ ಎಂದು ವದಂತಿ ಹಬ್ಬಿಸ


Spread the love

Leave a Reply

Your email address will not be published. Required fields are marked *