Posts Slider

Karnataka Voice

Latest Kannada News

ಹುಬ್ಬಳ್ಳಿ ಶಿವಕೃಪಾ ಆಸ್ಪತ್ರೆಯ ಸಿಬ್ಬಂದಿಯೂ- ಆ 6 ನಿಮಿಷ 9ಸೆಕೆಂಡಿನ ವೀಡಿಯೋ…!

Spread the love

ಹುಬ್ಬಳ್ಳಿ: ನಗರದ ಚೆನ್ನಮ್ಮ ವೃತ್ತದಲ್ಲಿ ಲಾಕ್ ಡೌನ್ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಪೊಲೀಸ್ ಇನ್ಸಪೆಕ್ಟರ್ ರವಿಚಂದ್ರ ಡಿ.ಬಿ ಅವರಿಗೇನೆ ‘ನಾನು ಬಸವರಾಜ್ ಬೊಮ್ಮಾಯಿಗೆ’ ಕಾಲ್ ಮಾಡ್ತೇನಿ ನೋಡಿಗ ಎಂದು ಆವಾಜ್ ಹಾಕಿದ ಘಟನೆ ನಡೆಯಿತು.

ಸ್ಕೂಟಿಯಲ್ಲಿ ಬಂದ ಶಿವಕೃಪಾ ಆಸ್ಪತ್ರೆಯ ಸಿಬ್ಬಂದಿ ನಾಯಕ ಅವರು, ಮಾಸ್ಕ್ ಹಾಕಿಕೊಳ್ಳದೇ ಇರುವುದರಿಂದ ಪೊಲೀಸರು ದಂಡ ಕಟ್ಟುವಂತೆ ಹೇಳಿದರು. ಆಗ ನಡೆದ ಸಂಭಾಷಣೆಯ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ.

ಕಾನೂನು ಪಾಲನೆ ಮಾಡಬೇಕಾದವರೇ ಹೀಗೆ ಪೊಲೀಸರೊಂದಿಗೆ ವಾಗ್ವಾಧ ಮಾಡಿ, ದೊಡ್ಡ ದೊಡ್ಡವರ ಹೆಸರನ್ನ ತೆಗೆದುಕೊಂಡು ಧಮಕಿ ಹಾಕಿದರೂ, ಪೊಲೀಸರು ಮಾತ್ರ ನಿಜವಾದ ಕರ್ತವ್ಯ ನಿರ್ವಹಣೆ ಮಾಡಿ, ದಂಡವನ್ನ ಹಾಕಿಯೇ ಕಳಿಸಿದರು.


Spread the love

Leave a Reply

Your email address will not be published. Required fields are marked *