ಹುಬ್ಬಳ್ಳಿ: ರೌಡಿಯಿಂದ ಕಲ್ಲೇಟು- ಪಿಎಸ್ಐ ವಿನೋದ ಕಿಮ್ಸ್ನಿಂದ ಡಿಸ್ಚಾರ್ಜ್…!
1 min readಹುಬ್ಬಳ್ಳಿ: ನಗರದ ಮಂಟೂರ ರಸ್ತೆಯಲ್ಲಿ ನಡೆದಿದ್ದ ಪ್ರಕರಣದಲ್ಲಿ ಗಾಯಗೊಂಡಿದ್ದ ಶಹರ ಠಾಣೆಯ ಪಿಎಸ್ಐ ವಿನೋದ ಕಿಮ್ಸ್ನಿಂದ ಬಿಡುಗಡೆಯಾಗಿದ್ದು, ಆರೋಪಿಗೆ ಕಿಮ್ಸನಲ್ಲಿ ಚಿಕಿತ್ಸೆ ಮುಂದುವರೆದಿದೆ.
ನಟೋರಿಯಸ್ ರೌಡಿ ಸತೀಶ@ಟಿಂಕು ಪೊಲೀಸರ ಮೇಲೆ ಹಲ್ಲೆ ಮಾಡುವ ಸಮಯದಲ್ಲಿ ಆತನ ಕಾಲಿಗೆ ಗುಂಡು ಹಾರಿಸಲಾಗಿತ್ತು. ಸತೀಶನ ಬಗ್ಗೆ ಎಷ್ಟು ಕೇಸ್ಗಳಿವೆ ಎಂಬ ಮಾಹಿತಿ ಇಲ್ಲಿದೆ ನೋಡಿ..
ಗುಂಡೇಟು ತಿಂದಿರುವ ನಟೋರಿಯಸ್ ರೌಡಿ ಸತೀಶನ ಬಗ್ಗೆ ಪೊಲೀಸರು ಮತ್ತಷ್ಟು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.