Posts Slider

Karnataka Voice

Latest Kannada News

ಏ.. ಮಗನ್ ನಿನ್ನ ಬಾಯಾಗ್ ಬೂ.. ಹಾಕ್ತೇನಿ… !! ಸರ್, ಯಾವ್ ಕೈಯಿಂದ ಹಾಕ್ತೀರಿ…!

Spread the love

ಹುಬ್ಬಳ್ಳಿ: ದಾಜಿಬಾನಪೇಟೆಯಲ್ಲಿನ ಪ್ರೀತಿ ಸಿಲ್ಕ್ ಆ್ಯಂಡ್ ಸಾರೀಸ್ ಮುಂಭಾಗ ದೊಡ್ಡದೊಂದು ಹೈಡ್ರಾಮಾ ನಡೆದಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ್ ಅವರು, ಸಾರ್ವಜನಿಕರೊಂದಿಗೆ ಚೆನ್ನಾಗಿ ವರ್ತಿಸಿ ಎಂದು ಹೇಳಿದರೂ, ಕೆಲವರು ತಮ್ಮ ಪೊಲೀಸ್ ಭಾಷೆಯನ್ನ ಬಿಡುತ್ತಿಲ್ಲ.

ಹಾಗಾದ್ರೇ ನಡೆದದ್ದೇನು.. ಇಲ್ಲಿದೆ ನೋಡಿ ವೀಡಿಯೋ..

ಪೊಲೀಸಗಿರಿಯನ್ನ ಮಾಡುವ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡಿ, ಸಾರ್ವಜನಿಕರ ಎದುರಿಗೆ ನಗೆಪಾಟಿಲಿಗೀಡಾದ ಘಟನೆಯಿದು. ವಯಸ್ಸಾದವರಿಗೆ ಹೇಗೆ ಮಾತಾಡಿದ್ರೇ ಸರಿ, ಎಂಬುದು ಗೊತ್ತೆಯಿಲ್ಲದ ಪರಿಣಾಮವನ್ನ ಪೊಲೀಸ್ ಅನುಭವಿಸಬೇಕಾಗಿ ಬಂತು.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಆಗಿ ಲಾಬುರಾಮ್ ಅವರು ಬಂದ ಮೇಲೆ ಪೊಲೀಸರ ಬಗೆಗಿನ ಗೌರವ ಮತ್ತಷ್ಟು ಹೆಚ್ಚಾಗಿದೆ ಎಂಬುದನ್ನ ಕೆಲವರು ಇನ್ನೂ ಅರ್ಥ ಮಾಡಿಕೊಳ್ಳದೇ ಇರುವುದು ದುರಂತವೇ ಸರಿ.


Spread the love

Leave a Reply

Your email address will not be published. Required fields are marked *