Karnataka Voice

Latest Kannada News

ಹುಬ್ಬಳ್ಳಿ: ಅಪ್ಪನ್ ಕೊಂದು ಹೆಂಡ್ತಿ ಜೊತೀ ಓಡಿ ಹೋಗಿದ್ದವನ್, ಸತಿ ಸಮೇತ ಎಳೆತಂದ “ಆರಕ್ಷಕರು”…

Spread the love

ಹುಬ್ಬಳ್ಳಿ: ಸಂತೋಷನಗರದಲ್ಲಿ ತನ್ನ ಅಪ್ಪನನ್ನೇ ಕುಡಿದ ಮತ್ತಿನಲ್ಲಿ ಬಡಿದು ಪತ್ನಿಯ ಜೊತೆ ಪರಾರಿಯಾಗಿದ್ದ ಇಬ್ಬರನ್ನೂ ವಶಕ್ಕೆ ಪಡೆಯುವಲ್ಲಿ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಅವತ್ತಿನ ಘಟನೆ ಬಗ್ಗೆ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದು…

ನಾಗರಾಜ ಮೈಸೂರು ಅವರನ್ನ ಮಗ ಅಣ್ಣಪ್ಪಸ್ವಾಮಿ ಮೈಸೂರು ಹಾಗೂ ಮಹಾಲಕ್ಷ್ಮಿ ಮೈಸೂರು ಹೊಡೆದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ್ ಅವರು ಕಿಮ್ಸನಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾದ್ದರು.

ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು, ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


Spread the love

Leave a Reply

Your email address will not be published. Required fields are marked *