Posts Slider

Karnataka Voice

Latest Kannada News

ಹುಬ್ಬಳ್ಳಿ: MLA ಪಕ್ಕ ಕೂತು “ಒಳಿತು ಮಾಡು ಮನುಷ್ಯಾ..”- ಹಾಡಾಡಿದ ಕಾರ್ಪೋರೇಟರ್….!!!

Spread the love

ಹುಬ್ಬಳ್ಳಿ: ಬೃಂದಾವನ ಫೌಂಡೇಶನ್ ಹಾಗೂ ದಿ. ಕರೋಕೆ ಸಿಂಗರ್ಸ್ ಸ್ಟುಡಿಯೋ ವತಿಯಿಂದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲಿಕೆಯ ಸದಸ್ಯರೋರ್ವರು ಹಾಡು ಹಾಡಿ ರಂಜಿಸಿದರು.

ಹು-ಧಾ ಮಹಾನಗರ ಪಾಲಿಕೆಯ ಸದಸ್ಯರಾದ ಬೀರಪ್ಪ ಖಂಡೇಕರ ಅವರು ಸುಸ್ರಾವ್ಯವಾಗಿ ಅರ್ಥಪೂರ್ಣವಾಗಿರುವ ಹಾಡೊಂದು ಹಾಡಿ ಸಭಿಕರ ಮನೆ ಗೆದ್ದ ಸಂದರ್ಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅವರು ಪಕ್ಕದಲ್ಲಿದ್ದರು.

ಹಾಡಿನ ಲಿಂಕ್ ಇಲ್ಲಿದೆ ನೋಡಿ…

https://www.instagram.com/reel/DKgctWKS9Qj/?igsh=M2ZhNTVzZ2p4Mnpn

ಅರ್ಥಪೂರ್ಣವಾದ ಹಾಡನ್ನ ಜೀವನದಲ್ಲಿ ಅಳವಡಿಸಿಕೊಳ್ಳುವ ಮನಸ್ಥಿತಿಯನ್ನ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ ಎಂಬುದನ್ನ‌ ಪಾಲಿಕೆ ಸದಸ್ಯ ಬೀರಪ್ಪ ಮಾರ್ಮಿಕವಾಗಿ ಹಾಡಿನ ಮೂಲಕ ಹೇಳಿದರು.


Spread the love

Leave a Reply

Your email address will not be published. Required fields are marked *

You may have missed