ಹುಬ್ಬಳ್ಳಿಯಲ್ಲಿ ನಡೆದಿದೆ ಬಹುದೊಡ್ಡ “ಅನಾಚಾರ”- ಕರ್ನಾಟಕವಾಯ್ಸ್.ಕಾಂ ಎಕ್ಸಕ್ಲೂಸಿವ್…

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಎಂದೂ ಕೇಳರಿಯದಂತ ಅನಾಚಾರವೊಂದು ನಡೆದಿದ್ದು, ಈ ಬಗ್ಗೆ ಕರ್ನಾಟಕವಾಯ್ಸ್.ಕಾಂಗೆ ಸಂಪೂರ್ಣ ಮಾಹಿತಿ ಲಭಿಸಿದೆ.

ಸಾರ್ವಜನಿಕ ವಲಯದಲ್ಲಿ ಬಹುದೊಡ್ಡ ಮುಖವಾಡ ಹಾಕಿಕೊಂಡವನ ಅಸಲಿಯತ್ತು ಹೊರಗೆ ಬಂದಿದ್ದು, ಎರಡು ಜೀವಗಳು ಬದುಕಿ ಬಂದಿದ್ದೆ ದೊಡ್ಡ ಪವಾಡವಾಗಿದೆ.
ಹಲವರ ಹೆಸರುಗಳನ್ನ ಬಳಕೆ ಮಾಡಿಕೊಳ್ಳುವ ಕೋಟ್ಯಾಧೀಶನ ‘ಅನಾಚಾರ’ವನ್ನ ಕರ್ನಾಟಕವಾಯ್ಸ್.ಕಾಂ ನಾಳೆ ಬೆಳಿಗ್ಗೆ ಸಮಗ್ರ ಮಾಹಿತಿಯೊಂದಿಗೆ ಹೊರ ಹಾಕಲಿದೆ. ಇಂಥವರನ್ನ ಪೊಲೀಸರು ಅದ್ಯಾವ ರೀತಿ ನಡೆಸಿಕೊಳ್ಳುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.