Posts Slider

Karnataka Voice

Latest Kannada News

ಅಯ್ಯಪ್ಪ ಶಿರಕೋಳ “ಬಿಚ್ಚಿಟ್ಟ” ಹುಲಿ‌ ಉಗುರಿನ ಸತ್ಯ…!!!

1 min read
Spread the love

ಹುಬ್ಬಳ್ಳಿ: ಅರಣ್ಯ ಅಧಿಕಾರಿಗಳು ತಮ್ಮ ಮನೆಗೆ ಬಂದು ತಪಾಸಣೆ ಮಾಡಿ, ನಮ್ಮಲ್ಲಿದ್ದ ಎರಡು ಹುಲಿ ಉಗುರುಗಳು ಎನ್ನಲಾದ ಪೆಂಡೆಂಟ್ ಪಡೆದುಕೊಂಡಿದ್ದಾರೆ. ತಪಾಸಣೆ ಬಳಿಕವೇ ಅವು ಅಸಲಿಯೋ-ನಕಲಿಯೋ ಎಂದು ತಿಳಿಯುತ್ತದೆ ಎಂದು ಅಯ್ಯಪ್ಪ ಶಿರಕೋಳ ಹೇಳಿದರು.

ಅರಣ್ಯ ಇಲಾಖೆ ಅಧಿಕಾರಿಗಳ ತಪಾಸಣೆಯ ನಂತರ ಮಾತನಾಡಿದ ಅಯ್ಯಪ್ಪ, 12 ವರ್ಷದ ಹಿಂದೆ ಶ್ರೀ ಸಿದ್ಧಾರೂಢರ ಜಾತ್ರೆಯಲ್ಲಿ ಒಂದು, ಮತ್ತೊಂದನ 30 ವರ್ಷದ ಹಿಂದೆ ಶಬರಿಯಲ್ಲಿ ತೆಗೆದುಕೊಂಡಿದ್ದು ಎಂದರು.

ವೀಡಿಯೋ ಇಲ್ಲಿದೆ…

ಅಯ್ಯಪ್ಪ ಶಿರಕೋಳ, ತಮ್ಮಲ್ಲಿನ ಪೆಂಡೆಂಟ್ ನಕಲಿ ಇವೆ ಎಂಬುದನ್ನ ಖಚಿತವಾಗಿ ಹೇಳದೇ ಇರುವುದು, ಅವುಗಳು ಅಸಲಿ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಪರೀಕ್ಷೆ ನಂತರ ಸತ್ಯ ಹೊರಬೀಳಲಿದೆ.


Spread the love

Leave a Reply

Your email address will not be published. Required fields are marked *