ಹುಬ್ಬಳ್ಳಿಯಲ್ಲಿ ಅಜ್ಜಿಯನ್ನ “ಬೆತ್ತಲು ಮಲಗಿಸಿ” ಬಂದಿದ್ದು ಯಾರೂ….!?

ಹುಬ್ಬಳ್ಳಿ: ಮನುಷ್ಯ ಕುಲಕ್ಕೆ ಅವಮಾನ ಮಾಡುವ ರೀತಿಯಲ್ಲಿ ಘಟನೆಯೊಂದು ನಡೆದಿದ್ದು, ಸದ್ದಿಲ್ಲದೇ ಮುಚ್ಚಿ ಹೋಗಿದ್ದು, ತಪ್ಪಿತಸ್ಥರು ಜಾಣತನದಿಂದ ಬಚಾವಾದ ಘಟನೆಯೊಂದನ್ನ ಕರ್ನಾಟಕವಾಯ್ಸ್.ಕಾಂ ಬೆಳಕಿಗೆ ತರುವಲ್ಲಿ ಪ್ರಯತ್ನ ಮಾಡುತ್ತಿದೆ.
ನಿನ್ನೆ ಬೆಳಗಿನ ಜಾವ 7.50ರಿಂದ 7.53ರ ವರೆಗೆ ಹಿಂದೆ ನಗರದ ಪ್ರಮುಖ ಸ್ಥಳದಲ್ಲಿ ವೃದ್ಧೆಯೊಬ್ಬಳನ್ನ ಬೆತ್ತಲು ಸ್ಥಿತಿಯಲ್ಲಿಯೇ ಹಾಕಿ ಹೋಗಲಾಗಿದೆ. ಆದರೆ, ಆಕೆಯನ್ನ ಹಾಕಿ ಹೋದವರು, ಯಾರೂ ಎಂಬುದನ್ನ ಪೊಲೀಸರೀಗ ಪತ್ತೆ ಹಚ್ಚಬೇಕಿದೆ.
ಘಟನೆಯ ಸಂಪೂರ್ಣ ವೀಡಿಯೋ..
ವಾಣಿಜ್ಯನಗರದ ಈ ಘಟನೆಯನ್ನ ಹೊರಗೆ ಹಾಕುವ ಜವಾಬ್ದಾರಿ ಪೊಲೀಸರ ಮೇಲಿದೆ. ಪ್ರಕರಣದ ಸಂಪೂರ್ಣವಾದ ತನಿಖೆಯನ್ನ ಮಾಡುವ ಮೂಲಕ ಘಟನೆಗೆ ತಾರ್ಕಿಕ ಅಂತ್ಯವನ್ನ ಹಾಡಬೇಕಿದೆ. ಕರ್ನಾಟಕವಾಯ್ಸ್.ಕಾಂ ವರದಿಯ ಇಂಚಿಂಚೂ ಮಾಹಿತಿಯನ್ನ ರಕ್ಕಸರು ಜೈಲಿಗೆ ಹೋಗುವವರೆಗೂ ನೀಡಲಿದೆ.