Posts Slider

Karnataka Voice

Latest Kannada News

ಗೋವಾ ಕ್ಯಾಶಿನೋ ಗಲಾಟೆ ಹುಬ್ಬಳ್ಳಿಯಲ್ಲಿ… ಗಿರೀಶ ಗದಿಗೆಪ್ಪಗೌಡರ ಸ್ವಾತಿ ಹೊಟೇಲ್ ಎದುರಿಗೆ…

1 min read
Spread the love

ಹುಬ್ಬಳ್ಳಿ: ಗೋವಾದಲ್ಲಿನ ಕ್ಯಾಶಿನೋ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಗಿರೀಶ ಗದಿಗೆಪ್ಪಗೌಡರ ತಮ್ಮ ಕ್ಯಾಶಿನೋ ಅನುಯಾಯಿಗೆ ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ಸ್ವಾತಿ ಹೊಟೇಲ್ ಮುಂಭಾಗದಲ್ಲಿ ನಡೆದಿದೆ ಎಂದು ಹೇಳಲಾಗಿದೆ.

ಹಲ್ಲೆಗೊಳಗಾದ ರಾಮತೀರ್ಥ ಅಲಿಯಾಸ್ ರಾಮಚಂದ್ರ..

ರಾಮತೀರ್ಥ ಅಲಿಯಾಸ್ ರಾಮಚಂದ್ರ ಎನ್ನುವವರಿಗೆ ಕಾಂಗ್ರೆಸ್ ಮುಖಂಡ ಗಿರೀಶ ಗದಿಗೆಪ್ಪಗೌಡರ, ಒದ್ದು ಹಲ್ಲೆ ಮಾಡಿದ್ದಾರೆಂದು ಗಾಯಗೊಂಡ ರಾಮಚಂದ್ರ ಕಿಮ್ಸಗೆ ದಾಖಲಾಗಿದ್ದಾನೆ. ಇದೇ ಸಮಯದಲ್ಲಿ ಗಿರೀಶ ಗದಿಗೆಪ್ಪಗೌಡರ ಕೂಡಾ, ಕಿಮ್ಸಗೆ ತೆರಳಿ ಎಂಎಲ್ಸಿ ಮಾಡಿಸಿಕೊಂಡಿದ್ದಾರೆಂದು ಗೊತ್ತಾಗಿದೆ.

ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಿರೀಶ ಗದಿಗೆಪ್ಪಗೌಡರ…

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದ ಹಾಗೇ ಕಿಮ್ಸಗೆ ಎಸಿಪಿ ವಿನೋದ ಮುಕ್ತೆದಾರ, ಇನ್ಸಪೆಕ್ಟರ್ ಮಹಾಂತೇಶ ಹೊಳಿ, ರವಿಚಂದ್ರ ಡಿ.ಬಿ ಆಗಮಿಸಿ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಘಟನೆಯ ಹಿಂದೆ ಕ್ಯಾಶಿನೋ ಕರಾಳ ಛಾಯೆ ಕಂಡು ಬರುತ್ತಿದೆ.


Spread the love

Leave a Reply

Your email address will not be published. Required fields are marked *

You may have missed