ಹುಬ್ಬಳ್ಳಿಯಲ್ಲಿ “ಡಾ.ಬಿ.ಆರ್.ಅಂಬೇಡ್ಕರ್” ಪ್ರತಿಮೆ ವಿವಾದ: ಸ್ಥಳದಲ್ಲಿ ಬಿಗುವಿನ ಸ್ಥಿತಿ…

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಮೇದಾರ ಓಣಿಯ ಮೊದಲನೇಯ ಕ್ರಾಸ್ ನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನ ಸ್ಥಾಪಿಸಿದ್ದನ್ನ ತೆಗೆದಿದ್ದ ಪ್ರಕರಣವೀಗ, ಸ್ಥಳದಲ್ಲಿ ಬಿಗುವಿನ ವಾತಾವರಣ ಮೂಡಿಸಿದೆ.
ಏನಾಯ್ತು… ಹೆಂಗಾಯ್ತು… ಪೂರ್ಣ ವೀಡಿಯೋ ನೋಡಿ…
ತೆಗೆದಿದ್ದ ಪ್ರತಿಮೆಯನ್ನ ಮರು ಸ್ಥಾಪನೆ ಮಾಡಲಾಗಿದ್ದು, ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.