Posts Slider

Karnataka Voice

Latest Kannada News

ಹುಬ್ಬಳ್ಳಿ: ಬೆತ್ತಲೆಗೊಳಿಸುವ ಮುನ್ನ ನಡೆದದ್ದೇನು… ಮತ್ತೊಂದು ವೀಡಿಯೋ ವೈರಲ್…

1 min read
Spread the love

ಹುಬ್ಬಳ್ಳಿ: ಸಂದೀಪ ಸಾಳುಂಕೆ ಎಂಬ ಯುವಕನನ್ನು ಬೆತ್ತಲೆಗೊಳಿಸಿ ಥಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವೀಡಿಯೋ ವೈರಲ್ ಆಗಿದ್ದು, ವೀಡಿಯೋದಲ್ಲಿ ಕಂಡು ಬಂದಿರುವ ಬಹುತೇಕರು ಪರಾರಿಯಾಗಿದ್ದಾರೆ.

ವೈರಲ್ ಆಗಿರೋ ವೀಡಿಯೋ ಇಲ್ಲಿದೆ ನೋಡಿ…

https://fb.watch/lNTbHjipms/?mibextid=Nif5oz

ಆರೋಪಿಗಳ ಪತ್ತೆಗಾಗಿ ಪ್ರಭಾರಿ ಇನ್ಸಪೆಕ್ಟರ್ ಆಗಿರುವ ಜಯಪಾಲ ಪಾಟೀಲ ಜಾಲ ಬೀಸಿದ್ದಾರೆ. ದಕ್ಷ ಅಧಿಕಾರಿಯಾಗಿರುವ ಜಯಪಾಲ ಅವರು, ಈಗಾಗಲೇ ಈ ಪ್ರಕರಣದಲ್ಲಿ ಹಲವರನ್ನ ಜೈಲಿಗಟ್ಟಿದ್ದು, ಮತ್ತೊಂದು ವೀಡಿಯೋದಲ್ಲಿ ಕಂಡು ಬಂದಿರುವ ಪ್ರತಿಯೊಬ್ಬರ ಮಾಹಿತಿ ಕಲೆ ಹಾಕಿದ್ದಾರೆ.

ಕೆಲವರು ಉದ್ದೇಶಪೂರ್ವಕವಾಗಿ ಒಂದೊಂದೆ ವೀಡಿಯೋ ವೈರಲ್ ಮಾಡುತ್ತಿದ್ದು, ಇದರ ಹಿಂದೆ ಬೇರೆಯದ್ದೆ ಉದ್ದೇಶವಿರಬಹುದೆಂದು ಹೇಳಲಾಗಿದೆ.


Spread the love

Leave a Reply

Your email address will not be published. Required fields are marked *