Posts Slider

Karnataka Voice

Latest Kannada News

ನಮ್ಗ್ ಭಾಳ್ ಕಿರಿಕಿರಿ ಮಾಡಾಕತ್ತೀರಿ- ನಂದ್ ಬರಕೋರ್ರೀ-ಧಾರವಾಡ ವಕೀಲರ ಸಂಘದ ಸೆಕ್ರೆಟರೀ ನಾ…!

Spread the love

ಹುಬ್ಬಳ್ಳಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಬಂದೋಬಸ್ತ್ ನಡೆಸುತ್ತಿದ್ದ ನಗರದ ಚೆನ್ನಮ್ಮ ವೃತ್ತದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಠಿಯಾಗಿತ್ತು. ಅದಕ್ಕೆ ಕಾರಣವಾಗಿದ್ದು ವಕೀಲರೊಬ್ಬರ ಕಾರನ್ನ ಪೊಲೀಸರು ತಡೆದಿದ್ದು.

ಈ ವೀಡಿಯೋ ನೋಡಿ…

ಘಟನೆಯ ಬೇರೆಯದ್ದೆ ಸ್ವರೂಪ ಪಡೆಯುತ್ತಿದ್ದ ಹಾಗೇ ಉಪನಗರ ಠಾಣೆಯ ಇನ್ಸಪೆಕ್ಟರ್ ರವಿಚಂದ್ರ ಡಿ.ಬಿ ಆಗಮಿಸಿ, ಪರಿಸ್ಥಿತಿಯನ್ನ ಶಾಂತಗೊಳಿಸಿದರು. ವಕೀಲರ ಸಿಂಬಲ್ ಇದ್ದರೇ ವಾಹನವನ್ನ ಬಿಡಬೇಕೆಂಬ ಬೇಡಿಕೆಯಿಂದ ಶುರುವಾಗಿದ್ದ ಗೊಂದಲ ಬೇರೆಯದ್ದೆ ಸ್ವರೂಪ ಪಡೆದು, ಗೊಂದಲವನ್ನುಂಟು ಮಾಡಿತ್ತು.


Spread the love

Leave a Reply

Your email address will not be published. Required fields are marked *