ಹಿಂದೂ ಕಾರ್ಯಕರ್ತರ ಹತ್ಯೆಗಳಿಗೆ “ರಬ್ಬರ ಸ್ಟ್ಯಾಪ್ ಸಿಎಂ ಕಾರಣ”- ಧಾರವಾಡದಲ್ಲಿ ಕಣ್ಣೀರಿಟ್ಟು ಆಕ್ರೋಶ ವ್ಯಕ್ತಪಡಿಸಿದ “ಫೈರ್ ಬ್ರ್ಯಾಂಡ್ ಜಯತೀರ್ಥ”…

ಧಾರವಾಡ: ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಗೆ ಕರ್ನಾಟಕದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಎಂಬ ರಬ್ಬರ್ ಸ್ಟ್ಯಾಂಪ್ ಕಾರಣವೆಂದು ಹಿಂದೂ ಜಾಗರಣ ವೇದಿಕೆಯ ಜಯತೀರ್ಥ ಮಳಗಿ ಆಕ್ರೋಶವ್ಯಕ್ತಪಡಿಸಿದರು.
ಹಿಂದೂ ಕಾರ್ಯಕರ್ತರ ಬಗ್ಗೆ ವಿಸ್ತೃತವಾಗಿ ಮಾತನಾಡಿರುವ ಜಯತೀರ್ಥ ಅವರು ಮಾತನಾಡಿರುವ ವೀಡಿಯೋ ವೈರಲ್ ಆಗಿದ್ದು. ಅದರ ಸಂಪೂರ್ಣ ದೃಶ್ಯಾವಳಿಗಳು ಇಲ್ಲಿವೆ…
ಕಾರ್ಯಕರ್ತರನ್ನ ಬಳಕೆ ಮಾಡಿಕೊಳ್ಳುವುದನ್ನ ಬಿಡಬೇಕು ಎಂದಿರುವ ಜಯತೀರ್ಥ ಅವರು, ಸರಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.