Posts Slider

Karnataka Voice

Latest Kannada News

ಕಾಂಗ್ರೆಸ್ ಮುಖಂಡ ಸುಭಾಸ ದೇಮಕ್ಕನವರ ಹೃದಯಾಘಾತದಿಂದ ಸಾವು…!

1 min read
Spread the love

ಹುಬ್ಬಳ್ಳಿ: ತಾಲೂಕಿನ ಸುಳ್ಳ ಗ್ರಾಮದ ಮನೆಯಲ್ಲಿ ಹೃದಯಾಘಾತದಿಂದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುಭಾಸ ದೇಮಕ್ಕನವರ ನಿಧರರಾದರು.

ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೇ ಆದ ವರ್ಚಸ್ಸನ್ನ ಹೊಂದಿದ್ದ, ಸುಭಾಸ ದೇಮಕ್ಕನವರ ಅವರು ನಿನ್ನೆ ನಡೆದ ಮದುವೆಯಲ್ಲಿ ಸಾಕಷ್ಟು ತಿರುಗಾಟ ನಡೆಸಿದ್ದರು. ಆದರೆ, ಇಂದು ತೀವ್ರ ಬಳಲಿದಂತಾಗಿ ಹೃದಯಾಘಾತವಾಗಿದೆ.

ಕಾಂಗ್ರೆಸ್ ಮುಖಂಡ ಸುಭಾಸ ದೇಮಕ್ಕನವರ ಸಾವಿಗೆ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಸಂತಾಪ ಸೂಚಿಸಿದ್ದು, ಕುಟುಂಬದವರಿಗೆ ಸಾಂತ್ವನ ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *