Posts Slider

Karnataka Voice

Latest Kannada News

ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಟೆರ್ ರಿಸ್ಟ್ ಬಂದಿಲ್ಲ: ಅದು ಪೊಲೀಸರ “ನಕಲಿ ಆಟ”_ ವೀಡಿಯೋಗಳಿವೆ

1 min read
Spread the love

ಹುಬ್ಬಳ್ಳಿ: ಸಾವರ್ಜನಿಕ ಸ್ಥಳದಲ್ಲಿ ಉಗ್ರವಾದಿಗಳು ಬಂದಾಗ ಪೊಲೀಸರ ಕಾರ್ಯಕ್ಷಮತೆ ಹೇಗಿರತ್ತೆ ಎಂಬುದನ್ನ ಜನರಿಗೆ ತಿಳಿಸುವ ಉದ್ದೇಶದಿಂದ  ಇಂದು ಹಳೇ ಬಸ್ ನಿಲ್ದಾಣದಲ್ಲಿ ಮರುಸೃಷ್ಟಿಯನ್ನ ಮಾಡಿದ್ದರು.

ಮರುಸೃಷ್ಟಿಯಲ್ಲಿ ಉಗ್ರವಾದಿ ಆದವರು ಪೊಲೀಸರೇ. ಆತ ಬಸ್ಸಲ್ಲಿ ಹೇಘಿರುತ್ತಾನೆ. ಅವನ ಬಳಿ ಏನೇಲ್ಲ ಇರುತ್ತವೆ. ಆತನ ಮನಸ್ಥಿತಿ ಹೇಗಿರತ್ತೆ ಎಂದು ಪ್ರಾಯೋಗಿಕವಾಗಿ ಜನರಿಗೆ ಅರ್ಥವಾಗಲಿ ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಹಳೇ ಬಸ್ ನಿಲ್ದಾಣ ಹಾಗೂ ವಿಮಾನ ನಿಲ್ದಾಣದಲ್ಲಿಯೂ ಇಂತಹ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಸಂಜೆಯವರೆಗೆ ಅದೇ ವೀಡಿಯೋಗಳು ವೈರಲ್ ಆಗಿದ್ದು, ನಿಜವಾಗಿಯೂ ಉಗ್ರವಾದಿ ಹುಬ್ಬಳ್ಳಿಗೆ ಬಂದಿದ್ದ ಮತ್ತೂ ಆತನನ್ನ ಪೊಲೀಸರು ಬಂಧನ ಮಾಡಿದ್ದಾರೆಂದು ಮೆಸೇಜ್ ಗಳನ್ನ ಹಾಕಲಾಗುತ್ತಿದೆ.

ಆದರೆ, ಇದು ನಕಲಿ ಎಂಬುದು ಎಲ್ಲರಿಗೂ ಗೊತ್ತಿರಲಿ. ಉಪನಗರ ಠಾಣೆಯ  ಸಿಬ್ಬಂದಿಗಳು ಈ ನಕಲಿ ಟೆರರಿಸ್ಟ್ ಹಿಡೀಯೋದಕ್ಕೆ ಮುಂದಾಗಿದ್ದರು ಎಂಬುದು ಜನರಿಗೆ ಅರ್ಥವಾಗಲಿಯಷ್ಟೇ..


Spread the love

Leave a Reply

Your email address will not be published. Required fields are marked *