Posts Slider

Karnataka Voice

Latest Kannada News

ಹಟ್ಟಿ ಚಿನ್ನದ ಗಣಿಯ ಅಧಿಕಾರಿಗಳನ್ನ ಯಾವೂರಲ್ಲಿ ಕೂಡಿ ಹಾಕಿದ್ದಾರೆ ಗೊತ್ತಾ.. ವೀಡಿಯೋಗಳಿವೆ

1 min read
Spread the love

ರಾಯಚೂರು: ಜಿಲ್ಲೆಯ ಲಿಂಗಸೂಗುರು ತಾಲೂಕಿನ ಬುದ್ದಿನ್ನಿ ಗ್ರಾಮದಲ್ಲಿ ಚಿನ್ನದ ಗಣಿಗಳಿಂದ ತೊಂದರೆಯಾಗುತ್ತಿದ್ದರೂ ಅಧಿಕಾರಿಗಳು ಕ್ರಮ ತೆಗೆದುಕೊಂಡಿರಲಿಲ್ಲ. ಹಾಗಾಗಿಯೇ ಇವತ್ತು ಆ ಗ್ರಾಮಸ್ಥರು ಹೊಸ ಐಡಿಯಾ ಕಂಡು ಹಿಡಿದ್ದರು.. ಅದೇನು ಅನ್ನೋದನ್ನ ಈ ಮಾಹಿತಿಯನ್ನ ಪೂರ್ಣವಾಗಿ ಓದಿ.

ಅಧಿಕಾರಿಗಳ ಸ್ಥಿತಿ ಏನಾಗಿದೆ ವೀಡಿಯೋ ನೋಡಿ..

 

ಲಿಂಗಸೂಗುರು ತಾಲೂಕಿನ ಬುದ್ದಿನ್ನಿ ಗ್ರಾಮದ ಸುತ್ತಮುತ್ತ ಚಿನ್ನಕ್ಕಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇದೇ ಕಾರಣಕ್ಕೆ ಮನೆಗಳು ಮ್ಯಾಳಿಗೆಯಿಂದ ಕಟ್ಟಿಗೆಗಳು ಬೀಳುತ್ತಿವೆ. ಅಷ್ಟೇ ಅಲ್ಲ, ಮಣ್ಣು ಕೂಡಾ ಸಿಕ್ಕಾಪಟ್ಟೆ ಬೀಳುತ್ತಿದೆ. ಇದೇ ಕಾರಣದಿಂದ ರಾತ್ರಿ ಜೀವ ಕೈಯಲ್ಲಿ ಹಿಡಿದುಕೊಂಡು ಕ್ಷಣಗಳನ್ನ ಕಳೆಯುವಂತಾಗಿದೆ. ಇದೇ ಕಾರಣಕ್ಕೆ ಉಪಾಯದಿಂದ ಅಧಿಕಾರಿಗಳನ್ನ ಕರೆದು ಕೂಡಿ ಹಾಕಿ, ತಕ್ಷಣವೇ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *