Posts Slider

Karnataka Voice

Latest Kannada News

ಹಣ ಹೊಡೆಯೋರೆ ಗ್ರಾಪಂ ಸದಸ್ಯರು: ಪಿಡಿಓ ಕೊಲೆ ಯತ್ನ- ರಾಜ್ಯದಲ್ಲಿ ನಡೆಯುತ್ತಿರುವುದೇನು..?

Spread the love

ಬೀದರ: ಕಳೆದ 10 ವರ್ಷದಿಂದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಪಿಡಿಓ ಕೊಲೆ ಯತ್ನ ನಡೆಯುತ್ತಿದ್ದು, ಅದಕ್ಕಾಗಿಯೇ ಪಿಡಿಓ ಉಪವಾಸ ಸತ್ಯಾಗ್ರಹ ಆರಂಭಿಸಿದ ಘಟನೆ ಬೀದರ ತಾಲೂಕಿನ ಜಾಂಬೋಳದಲ್ಲಿ ನಡೆದಿದೆ.

ತನಗೆ ಏನು ಅನ್ಯಾಯ ಆಗಿದೆ ಅನ್ನೋದನ್ನ ಪಿಡಿಓ ಮಂಗಳಾ ಕಾಂಬ್ಳೆ ಹೇಳ್ತಾರೆ ನೋಡಿ..

 

 


Spread the love

Leave a Reply

Your email address will not be published. Required fields are marked *