ಸರಕಾರಿ ಶಾಲೆಯ “ಗ್ರೇಟ್ ಹೆಡ್ಮಾಸ್ಟರ್”- ವಿಮಾನದಲ್ಲಿ “ದಿಲ್ಲಿ-ಬಾಂಬೆ” ಟೂರ್…

ಬಡವರ ಮಕ್ಕಳ ಕನಸು-ನನಸು
ಸ್ವಂತ ಹಣದಲ್ಲಿ ವಿದ್ಯಾರ್ಥಿಗಳಿಗೆ ಪ್ರವಾಸ
ಕಲಬುರಗಿ: ಸರಕಾರಿ ಶಾಲೆಗಳೆಂದು ಮೂಗು ಮುರಿಯುವ ಜನರಿಗೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಮಾಡಿದ್ದಾರೆ.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನ ಗುರುತಿಸಿ, ಅವರ ಬಳಿ ಆದಷ್ಟು ಹಣ ಪಡೆದು ಇನ್ನುಳಿದ ಬಹುತೇಕ ಹಣವನ್ನ ತಾವೇ ಹಾಕಿ ವಿಮಾನಯಾನ ಮಾಡಿಸಿರುವ ಮುಖ್ಯೋಪಾಧ್ಯಾಯ ಮಹಾಂತೇಶ್ವರ ಕಟ್ಟಿಮನಿ ಅವರು ಇಲಾಖೆಯಲ್ಲಿ ಅತೀವ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಪೂರ್ಣ ವೀಡಿಯೋ…
📸 Look at this post on Facebook
https://www.facebook.com/karnatakavoiceofficial/videos/745610240823533/?mibextid=NnVzG8
ಸರಕಾರಿ ಶಾಲೆಯ ವಿದ್ಯಾರ್ಥಿಗಳು ದೆಹಲಿ ಹಾಗೂ ಮುಂಬೈ ಪ್ರವಾಸದ ಜೊತೆಗೆ ವಿಮಾನದಲ್ಲಿ ಹೋಗಿ ಬಂದಿರುವುದು ಅವರಲ್ಲಿ ಪುಳಕ ಮೂಡಿಸಿದೆ.