Posts Slider

Karnataka Voice

Latest Kannada News

ವೆಂಟಿಲೇಟರ್ ಸಿಗದೇ ಸಾವಿಗೀಡಾದ ಮಧ್ಯವಯಸ್ಕ: ಕೊರೋನಾ ಇಲ್ಲದವರ ಪಾಡಿದು..!

1 min read
Spread the love

ಕಲಬುರಗಿ: ವೆಂಟಿಲೇಟರ್ ಸೌಲಭ್ಯ ಸಿಗದೇ 47 ವರ್ಷದ ರೋಗಿ ಸಾವಿಗೀಡಾದ ಘಟನೆ ನಡೆದಿದ್ದು, ಜಿಲ್ಲೆಯಲ್ಲಿ ವೆಂಟಿಲೇಟರ್ ಸಿಗದೇ ಸಾವಿಗೀಡಾದವರ ಸಂಖ್ಯೆ ಮೂರಕ್ಕೇರಿದೆ.
ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ನಿವಾಸಿ ಮುಸ್ತಫಾ ಮೃತ ದುರ್ದೈವಿಯಾಗಿದ್ದಾನೆ. ಮುಸ್ತಫಾ, ಮೂತ್ರ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದ. ಕೊರೋನ ವರದಿ ಸಹ ನೆಗೆಟಿವ್‌ಯಿತ್ತು.

ಇಂದು ಪರಿಸ್ಥಿತಿ ಹದಗೆಟ್ಟಾಗ ಕಲಬುರಗಿಯಲ್ಲಿ ಎಲ್ಲೂ ವೆಂಟಿಲೇಟರ್ ಸೌಲಭ್ಯ ಸಿಗಲಿಲ್ಲ. ಆಸ್ಪತ್ರೆಯಿಂದ ಆಸ್ಪತ್ರೆ ಸುತ್ತಾಡುತ್ತಿರುವಾಗಲೇ ಮುಸ್ತಪಾ ಪ್ರಾಣಬಿಟ್ಟಿದ್ದಾನೆ. ಜಿಲ್ಲೆಯಲ್ಲಿ ತೀವ್ರಗೊಳ್ಳುತ್ತಿರುವ ವೆಂಟಿಲೇಟರ್ ಕೊರತೆ. ವಾರದಲ್ಲಿ ವೆಂಟಿಲೇಟರ್ ಸಿಗದೇ ಮೂರನೇ ಬಲಿಯಾಗಿದೆ.


Spread the love

Leave a Reply

Your email address will not be published. Required fields are marked *

You may have missed