Posts Slider

Karnataka Voice

Latest Kannada News

“ಮಹಿಳಾ ದೌರ್ಜನ್ಯ”- ಶಿವಾನಂದ ಮುತ್ತಣ್ಣನವರ ಮೇಲೆ ‘FIR’…

Spread the love

ಧಾರವಾಡ: ತನಗೆ ಹೊಡಿ ಬಡಿ ಮಾಡಿ ತನಗೆ ಗೊತ್ತಿಲ್ಲದೇ ತನ್ನ ಗಂಡನಿಗೆ ಮದುವೆ ಮಾಡಿಸಿದ್ದಾರೆಂದು ಧಾರವಾಡದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರ ಪರಿಣಾಮ, ಪಾಲಿಕೆ ಮಾಜಿ ಸದಸ್ಯ ಸೇರಿದಂತೆ 17 ಜನರ ಮೇಲೆ ಎಫ್ಐಆರ್ ದಾಖಲಾಗಿದೆ.

ಬೆಳಗಲಿ ಗ್ರಾಮದಲ್ಲಿ ಮದುವೆಯಾಗಿದ್ದ ಮಹಿಳೆಯೇ ದೂರು ದಾಖಲು ಮಾಡಿದ್ದು. ಇದರಲ್ಲಿ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣನವರ ಐದನೇಯ ಆರೋಪಿಯಾಗಿದ್ದಾರೆ.

ಸಂತೋಷ @ ಕೆಂಚಪ್ಪ ಇವರು ಮರು ಮದುವೆಯಾಗಲು ಸಹಕಾರ ನೀಡಿರುವ ಆರೋಪವೂ ಇದೆ. ಅಷ್ಟೇ ಅಲ್ಲದೇ, ತನಗೆ ಮಕ್ಕಳಾಗಿಲ್ಲ ಅನ್ನೋ ಕಾರಣಕ್ಕೆ ಹೀಗೆಲ್ಲ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *