Posts Slider

Karnataka Voice

Latest Kannada News

ಧಾರವಾಡದ “FOOD ISLAND”ನಲ್ಲಿ ಕಾಂಗ್ರೆಸ್‌ನ “ಪೈರೋಜ್ ಪಠಾಣ” ಗೂಂಡಾಗಿರಿ….!!!

Spread the love

ಧಾರವಾಡ: ನಗರದ ಮಾಡರ್ನ್ ಕಲ್ಯಾಣ ಮಂಟಪದ ಬಳಿಯಿರುವ ಕಾಂಗ್ರೆಸ್ ಮುಖಂಡನ ಮಾಲಿಕತ್ವದ ಫುಡ್ ಐಸ್‌ಲ್ಯಾಂಡ್‌ನಲ್ಲಿ ಯುವಕನೋರ್ವನ ಮೇಲೆ ಯುವ ಕಾಂಗ್ರೆಸ್ ಮುಖಂಡ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಕಾಂಗ್ರೆಸ್‌ನ ಪೈರೋಜ್ ಪಠಾಣ ಎಂಬಾತನೇ ಬೆಳಗಾವಿ ಮೂಲದ ಮಸೂದ್ ಅಶ್ರಫ್ ಸನದಿ ಎಂಬ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

ಇದಕ್ಕೆ ವಿಶಾಲ್ ಎಂಬಾತನೂ ಸಾಥ್ ನೀಡಿದ್ದು, ಈ ಬಗ್ಗೆ ಗಾಯಾಳು ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಪೈರೋಜ್ ಪಠಾಣ ಹೆಸರು ಕೈ ಬಿಡುವಂತೆ ಮತ್ತೋರ್ವ ಸೋ ಕಾಲ್ಡ್ ಲೀಡರ್, ಹಲ್ಲೆಗೊಳಗಾದ ಯುವಕನ ಮೇಲೆ ಒತ್ತಡ ಹೇರುತ್ತಿದ್ದಾರೆಂದು ಗೊತ್ತಾಗಿದೆ.

 


Spread the love

Leave a Reply

Your email address will not be published. Required fields are marked *