Posts Slider

Karnataka Voice

Latest Kannada News

“ಮದುವೆಗೆ ಹೆಣ್ಣು ಸಿಗಲಿಲ್ಲವೆಂದು “ಸುಡಗಾಡಲ್ಲೇ” ಬೆಂಕಿ ಹಚ್ಚಿಕೊಂಡ ಭೂಪ…!

Spread the love

ಧಾರವಾಡ: ತನಗೆ ವಯಸ್ಸಾದರೂ ಮದುವೆಗೆ ಕನ್ಯೆ ಸಿಗಲಿಲ್ಲವೆಂದು ಬೇಸರಗೊಂಡ ಯುವಕನೋರ್ವ ಸ್ಮಶಾನದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ಅಮ್ಮಿನಬಾವಿಯಲ್ಲಿ ನಡೆದಿದೆ.

ಹೌದು… ಹೀಗೆ ಮಾಡಿಕೊಂಡ ಯುವಕನ ಹೆಸರು ಸಂತೋಷ ಕೊರಡಿ. ತೀವ್ರವಾಗಿ ಗಾಯಗೊಂಡಿರುವ ಈತನನ್ನ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲು ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಕಿಯು ದೇಹದ ಹಲವು ಭಾಗವನ್ನ ಸುಟ್ಟು ಹಾಕಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತಿದೆ.


Spread the love

Leave a Reply

Your email address will not be published. Required fields are marked *