Posts Slider

Karnataka Voice

Latest Kannada News

ಧರ್ಮ ಗುರುಗಳು ಹುಷಾರಾಗಿ: ಚಿತ್ರನಟ ಚೇತನ

Spread the love

ಬೆಂಗಳೂರು: ಕೊರೋನಾ ಜಿಹಾದ್ ಎನ್ನುವುದು ಸುಳ್ಳು. ಒಂದು ಧರ್ಮದ ಮೂಲಭೂತವಾದಿಗಳಿಂದ ಇನ್ನೊಂದು ಧರ್ಮ ಹಾಳಾಗುತ್ತದೆ ಎನ್ನುವುದು ತಪ್ಪು ಎಂದು ಚಿತ್ರನಟ ಚೇತನ ಹೇಳಿದ್ದಾರೆ.

ಮೈನಾ ಖ್ಯಾತಿಯ ಚೇತನ, ಹಲವು ಅಭಿಪ್ರಾಯಗಳನ್ನ ಹೇಳಿದ್ದು, ಕೋಮುವಾದ ಬೇಡ. ನಮಗೆ ಬೇಕಾಗಿರುವುದು ವೈಜ್ಞಾನಿಕ. ಎಲ್ಲರೂ ಇದನ್ನ ಅರ್ಥ ಮಾಡಿಕೊಂಡು ಮುನ್ನಡೆಯಬೇಕು. ಇಲ್ಲದಿದ್ದರೇ ಇನ್ನಷ್ಟು ಕೆಟ್ಟ ಸ್ಥಿತಿಯನ್ನ ಎದುರಿಸಬೇಕಾಗತ್ತೆ ಎಂದು ಅಭಿಪ್ರಾಯಪಟ್ಟಿದ್ದಾರೆ.


Spread the love

Leave a Reply

Your email address will not be published. Required fields are marked *