Posts Slider

Karnataka Voice

Latest Kannada News

ಕಾಂಗ್ರೆಸ್ ಸೇರ್ತಾರೆ ಎನ್ನೋರಿಗೆ ಬಿಜೆಪಿ ವೇದಿಕೆಯಲ್ಲಿ ಭಾಗಿಯಾಗಿ ಉತ್ತರಿಸಿದ ಶಂಕರ ಪಾಟೀಲಮುನೇನಕೊಪ್ಪ….

1 min read
Spread the love

ಹುಬ್ಬಳ್ಳಿ: ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಕಾಂಗ್ರೆಸ್ ಸೇರುತ್ತಾರೆ ಎಂದು ವದಂತಿ ಹಬ್ಬಿಸಿದವರಿಗೆ, ಸ್ವತಃ ಬಿಜೆಪಿ ವೇದಿಕೆಯಲ್ಲಿ ಕಾಣಿಸಿಕೊಂಡು ಸರಿಯಾದ ಉತ್ತರವನ್ನ ಮುನೇನಕೊಪ್ಪ ಅವರು ನೀಡಿದ್ರು.

ನಗರದಲ್ಲಿ ನಡೆದ ಧಾರವಾಡ ಜಿಲ್ಲಾ ನಗರ ಮತ್ತು ಗ್ರಾಮೀಣ ಭಾಗದ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾದ ಮುನೇನಕೊಪ್ಪ ಅವರು, ಬಿಜೆಪಿಯ ಸೋಲಿನಿಂದ ಸಾರ್ವಜನಿಕರು ಬೇಸರಗೊಂಡಿದ್ದಾರೆಂದರು.

ಮುನೇನಕೊಪ್ಪ ಅವರು ಕಾಂಗ್ರೆಸ್ ಹೋಗುವುದು ಸಾಧ್ಯವಿಲ್ಲ. ಕೆಲವರು ಉದ್ದೇಶಪೂರ್ವಕವಾಗಿ ವದಂತಿ ಹರಡಿಸುತ್ತಿರುವುದು ಖೇದಕರ ಸಂಗತಿಯಾಗಿದೆ.


Spread the love

Leave a Reply

Your email address will not be published. Required fields are marked *