Posts Slider

Karnataka Voice

Latest Kannada News

“ಅಂಜಲಿ ಹಂತಕ” ಬಾಯ್ಬಿಟ್ಟ Exclusive Video- ಇವರೇ ನೋಡಿ ಹಂತಕನ ಹೆಡಮುರಿಗೆ ಕಟ್ಟಿದವರು…!!!

1 min read
Spread the love

ರಕ್ತಸಿಕ್ತವಾಗಿದ್ದ ಮುಖದೊಂದಿಗೆ ಹೇಳಿಕೆ ನೀಡಿದ ಕಿರಾತಕ

ದಾವಣಗೆರೆ: ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿ ಅಂಜಲಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ವಿಶ್ವನಾಥ ಅಲಿಯಾಸ್ ಗಿರೀಶ ಪೊಲೀಸರ ಬಲೆಗೆ ಬಿದ್ದ ನಂತರ ಆಸ್ಪತ್ರೆಯಲ್ಲಿ ಏನೂ ಅರಿಯದವನ ಥರ ಮಾತನಾಡಿದ್ದಾನೆ.

ಈ ವೀಡಿಯೋ ವೈರಲ್ ಆಗಿದ್ದು, ಪೂರ್ಣವಾದ ವೀಡಿಯೋ ಇಲ್ಲಿದೆ ನೋಡಿ…

ರೇಲ್ವೆ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಂತೋಷ ಪಾಟೀಲ ಹಾಗೂ ಎಎಸ್ಐ ನಾಗರಾಜ ಅವರ ಕಾರ್ಯಕ್ಷಮತೆಯಿಂದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ ರೇಲ್ವೆಯಲ್ಲಿ ಇರಿತಕ್ಕೊಳಗಾದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *