“Master Exclusive”- ಇಡೀ ರಾಜ್ಯವೇ ಬೆಚ್ಚಿಬೀಳಿಸುವ ಘಟನೆ ಧಾರವಾಡದಲ್ಲಿ….!!!
ಧಾರವಾಡ: ಇಂತಹ ಘಟನೆಯೊಂದು ವಿದ್ಯಾಕಾಶಿ ಧಾರವಾಡದ ಮಾನ ಮರ್ಯಾದೆಯನ್ನ ಮೂರು ಕಾಸಿಗೆ ಹರಾಜು ಹಾಕಿದೆ ಎಂದು ಪ್ರಜ್ಞಾವಂತರು ಆಡಿಕೊಳ್ಳುವುದು ನಿಶ್ಚಿತ. ತಿಳಿದಿರುವವರಂತೂ ಅಯ್ಯೋ.. ಎನ್ನುವುದು ಪಕ್ಕಾ.
ಹೌದು.. ಅಂತಹ ಘಟನೆಯೊಂದು ಧಾರವಾಡ ಶಹರದಲ್ಲಿ ನಡೆದಿದೆ. ಈ ಥರದ್ದನ್ನ ಯೋಚಿಸುವುದಕ್ಕೂ ಸಾಧ್ಯವಿಲ್ಲ. ಮನುಷ್ಯರ ಮರ್ಕಟತೆ ಎಲ್ಲಿಗೆ ಬಂದಿದೆ ಎಂಬುದನ್ನ ನೀವು ತಿಳಿಯಲೇಬೇಕು.

ಅಧಿಕಾರಸ್ಥ ಜನರು ಹೇಗೇಲ್ಲಾ ಕಥೆ ಕಟ್ಟುತ್ತಾರೆ ಎಂಬುದನ್ನ ಈ ಮಾಹಿತಿ ಹೊರ ಹಾಕತ್ತೆ. ಇಡೀ ವ್ಯವಸ್ಥೆಯನ್ನ ಬುಡಮೇಲು ಮಾಡಲು, ಓರ್ವ ‘ವಿದ್ಯಾ’ವಂತನೇ ಮುಂದಾಗಿದ್ದು, ಪ್ರತಿಯೊಂದು ಸಾಕ್ಷ್ಯಗಳು ಕರ್ನಾಟಕವಾಯ್ಸ್.ಕಾಂಗೆ ಲಭಿಸಿವೆ.
ಇಡೀ ರಾಜ್ಯದಲ್ಲಿ ಚರ್ಚೆಗೆ ಬರುವ ವರದಿಯ ಸಂಪೂರ್ಣ ಚಿತ್ರಣವನ್ನ ಬೆಳಿಗ್ಗೆ ಒಂಬತ್ತು ಗಂಟೆಗೆ ನಿಮ್ಮ ಮುಂದೆ ಇಡಲಿದ್ದೇವೆ. ಧಾರವಾಡದ ಹೆಸರನ್ನ ಹಾಳು ಮಾಡುತ್ತಿರುವ ಮತ್ತೂ ಇದಕ್ಕೆ ಅಧಿಕಾರಸ್ಥರು ಹೇಗೆ ಸಾಥ್ ಕೊಡ್ತಾರೆ ಎಂಬುದು ನಿಮ್ಮ ಮುಂದೆ ಬರಲಿ.
