Posts Slider

Karnataka Voice

Latest Kannada News

ನಿವೃತ ಐಪಿಎಸ್, ಹಾಲಿ ಬಿಜೆಪಿ ಶಾಸಕ ಮತ್ತೂ ರೌಡಿ ಷೀಟರ್: ಏನಾಯ್ತು ಹುಬ್ಳಿ-ಧಾರ್ವಾಡಕ್ಕೆ….!!??

Spread the love

ಹುಬ್ಬಳ್ಳಿ: ಮನುಷ್ಯನಿಗೆ ಮಾತಿಗೂ ಕೃತಿಗೂ ಒಂದಕ್ಕೊಂದು ಸಂಬಂಧ ಇರುವುದು ಬಹಳ ಕಡಿಮೆ ಅನಿಸತ್ತೆ. ಹಾಗಾಗಿಯೇ ಸಮಾಜದಲ್ಲಿ ತಮ್ಮ ಸ್ಥರವನ್ನ ಮರೆತು ಅಧಿಕಾರ ಅನುಭವಿಸಿದವರು ಮತ್ತೂ ಅಧಿಕಾರದಲ್ಲಿ ಇರೋವರು ಜೀವನ ನಡೆಸುತ್ತಾರೆ. ಅಂತಹದೊಂದು ಘಟನೆ ಅವಳಿನಗರದಲ್ಲಿ ನಡೆದಿದೆ.

ಹಣವೆಂದರೇ ಹೆಣ ಕೂಡಾ ಬಾಯಿ ತೆರೆಯತ್ತೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಅದಕ್ಕೊಂದು ಗೌರವ ಇದೇಯಲ್ಲವೇ. ಅದನ್ನ ನಡು ಬೀದಿಯಲ್ಲಿ ನಿವೃತ್ತ ಐಪಿಎಸ್ ಅವರಿಗೆ ನಿವಾಳಿಸಿ ಒಗೆಯೋದು ಅಂದ್ರೇ ಏನರ್ಥ.

ಭಾರತೀಯ ಜನತಾ ಪಕ್ಷದ ಹಾಲಿ ಶಾಸಕರೊಬ್ಬರು ಕೂಡಾ ಈ ಘಟನೆಗೆ ಸಾಕ್ಷಿಯಾಗಿದ್ದಾರೆ. ರೌಡಿ ಷೀಟರ್ ಮಾಡಿದ ಎಲ್ಲವನ್ನೂ ಹಸನ್ಮುಖಿಯಾಗಿ ನೋಡಿದ್ದಾರೆ. ದೇಶದ ಅಭಿಮಾನ ಎಲ್ಲಿಗೆ ಬಂದು ನಿಂತಿದೆ, ನೋಡಿ.

ಕರ್ನಾಟಕವಾಯ್ಸ್.ಕಾಂ ವೀಡಿಯೋ ಸಮೇತ ಈ ಮಾಹಿತಿಯನ್ನ ಹೊರ ಹಾಕಲಿದೆ. ನಾಳೆ ಬೆಳಿಗ್ಗೆ ಒಂಬತ್ತು ಗಂಟೆಗೆ ನಿರೀಕ್ಷಿಸಿ.


Spread the love

Leave a Reply

Your email address will not be published. Required fields are marked *