Posts Slider

Karnataka Voice

Latest Kannada News

Exclusive ನಾಗರಾಜ್ ಛಬ್ಬಿ ಕ್ಷೇತ್ರಕ್ಕೆ ಬಂದ್ರೇ…! ಸಂತೋಷ ಲಾಡ ಏನಂದ್ರು ಗೊತ್ತಾ..?

Spread the love

ಹುಬ್ಬಳ್ಳಿ: ವಿಧಾನಪರಿಷತ್‌ನ ಮಾಜಿ ಸದಸ್ಯ ನಾಗರಾಜ ಛಬ್ಬಿ ಕಲಘಟಗಿ ಕ್ಷೇತ್ರಕ್ಕೆ ಬರೋಂದ್ರಿಂದ ಏನಾಗತ್ತೆ. ಕಲಘಟಗಿ ಕ್ಷೇತ್ರದಲ್ಲಿ ನಾಗರಾಜ ಛಬ್ಬಿ ಹೆಚ್ಚು ಅಲೆದಾಡುತ್ತಿದ್ದಾರೆಂಬ ಎಲ್ಲ ಊಹಾಪೋಹಗಳಿಗೂ ಮಾಜಿ ಸಚಿವ ಸಂತೋಷ ಲಾಡ ಇಂದು ಎಲ್ಲದಕ್ಕೂ ಉತ್ತರ ನೀಡಿದ್ರು…
ಏನು ಮಾತಾಡಿದ್ರು ಎಂಬುದನ್ನ ಈ ವೀಡಿಯೋ ನೋಡಿ
ತಿಳಿಯಿರಿ..

ಕಲಘಟಗಿ ಕ್ಷೇತ್ರದಲ್ಲಿ ಎರಡು ವರ್ಷದ ನಂತರ ಬರುತ್ತಿರುವುದರ ಬಗ್ಗೆಯೂ ಸಂತೋಷ ಲಾಡ ಮಾತಾಡಿದ್ರು. ಸೋಲಿನ ನಂತರ ಆತ್ಮಾವಲೋಕನ ಮಾಡಿಕೊಂಡೇ. ಜನರ ಜೊತೆಗೆ ಇರಬೇಕು, ಜನರ ಸಮಸ್ಯೆಯನ್ನ ಅರಿತುಕೊಳ್ಳಬೇಕೆಂದು ಬಂದಿದ್ದೇನೆ. ಪಕ್ಷದ ಏಳಿಗೆಗಾಗಿ ಎಲ್ಲರೂ ಕೆಲಸ ಮಾಡುತ್ತೇವೆ ಎಂದರು.


Spread the love

Leave a Reply

Your email address will not be published. Required fields are marked *