ಹೌದ್… PDO ತುಪ್ಪದಗೌಡರ- EE ಅಂದ್ರೇ ಗೌರವಾನೇ ಇಲ್ವಾ… ಧಾರವಾಡ ಜಿಲ್ಲೆಯ ಸ್ಥಿತಿ…

ಹಿರಿಯ ಅಧಿಕಾರಿಗಳಿಗೆ ಏಕವಚನದಲ್ಲಿ ಮಾತನಾಡಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯು.ಸಿ.ತುಪ್ಪದಗೌಡ್ರ
ಕುಂದಗೋಳ: ತಾಲೂಕು ಪಂಚಾಯಿತಿಯಲ್ಲಿ ತಾಲೂಕು ಮಟ್ಟದ ಕುಡಿಯುವ ನೀರಿನ ಟಾಸ್ಕ್ ಫೋರ್ಸ್ ಸಭೆಯನ್ನು ಮುಗಿಸಿ ಹೊರಗೆ ಹೋಗುತ್ತಿರುವಾಗ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಏಕವಚನದಲ್ಲಿ ವಾಗ್ವಾದ ನಡೆಯಿತು.
ವೀಡಿಯೋ…
ತಾಲೂಕು ಪಂಚಾಯಿತಿಯ ಮುಂಭಾಗದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯು ಸಿ ತುಪ್ಪದಗೌಡ್ರ ಮತ್ತು ಆರ್.ಎನ್. ಸೊಪ್ಪಿನಮಠ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರು ಜಿಲ್ಲಾ ಪಂಚಾಯತ್ ಧಾರವಾಡ ಇವರ ನಡುವೆ ಏಕವಚನದಲ್ಲಿ ವಾಗ್ವಾದ ನಡೆಯಿತು.