Posts Slider

Karnataka Voice

Latest Kannada News

ಶೀಘ್ರದಲ್ಲಿ 6ರಿಂದ 8ನೇ ತರಗತಿ ಆರಂಭ: ಶಿಕ್ಷಣ ಸಚಿವ ನಾಗೇಶ ಹೇಳಿಕೆ..!

1 min read
Spread the love

ಹುಬ್ಬಳ್ಳಿ: ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಶಾಲೆಗಳನ್ನ ಆರಂಭಿಸುವ ಬಗ್ಗೆ ತೀರ್ಮಾನವನ್ನ ಶೀಘ್ರವಾಗಿ ತೆಗೆದುಕೊಳ್ಳಲಾಗುವುದೆಂದು ಶಿಕ್ಷಣ ಸಚಿವ ನಾಗೇಶ ಅವರು ಹುಬ್ಬಳ್ಳಿಯಲ್ಲಿಂದು ಹೇಳಿದರು.

ಸಚಿವರು ಹೇಳಿರುವ ಪೂರ್ಣ ಪಾಠ..

ಈಗಾಗಲೇ ಡಾ.ದೇವಿಶೆಟ್ಟಿಯವರು 6 ರಿಂದ 8 ನೇ ತರಗತಿ ಶಾಲೆಗಳನ್ನ ಆರಂಭಿಸಬಹುದೆಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರವಾಗಿ ನಿರ್ಧಾರವನ್ನ ತೆಗೆದುಕೊಳ್ಳಲಾಗುವುದೆಂದು ಸಚಿವರು ಹೇಳಿದರು.


Spread the love

Leave a Reply

Your email address will not be published. Required fields are marked *

You may have missed