Posts Slider

Karnataka Voice

Latest Kannada News

ಕೈ ಮುಗಿತೇನಿ ಗಣಪತಿ ತುಗೋರಿ- ನಾ ಆತ್ಮಹತ್ಯೆ ಮಾಡ್ಕೋ ಸ್ಥಿತಿ ಬಂದೈತಿ- ಧಾರವಾಡ ಕುಟುಂಬದ ಕಣ್ಣೀರು

1 min read
Spread the love

ಧಾರವಾಡ: ಗಣೇಶ ಚತುರ್ಥಿಯ ಸಮಯದಲ್ಲಿ ವಿಗ್ರಹಗಳನ್ನ ಮಾಡಿ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ಕುಟುಂಬವೀಗ ಆತ್ಮಹತ್ಯೆಯ ಚಿಂತನೆ ಮಾಡಿರೋದು, ಗಣೇಶನೇ ಕಾಪಾಡಬೇಕಾದ ಸ್ಥಿತಿ ಬಂದೊದಗಿದೆ.
ಕೆಲಗೇರಿಯ ಮಂಜುನಾಥ ಹಿರೇಮಠ ಮೊದಲಿಂದಲೂ ಅಚ್ಚುಕಟ್ಟಾಗಿ ವಿಗ್ರಹಗಳನ್ನ ನಿರ್ಮಿಸಿಕೊಂಡು ಬರುತ್ತಿದ್ದಾರೆ. ಈ ಸಲವೂ ಸಾಕಷ್ಟು ಮೂರ್ತಿಗಳನ್ನ ಸಿದ್ಧಪಡಿಸಿದ್ದಾರೆ. ಆದರೆ, ಅಡ್ವಾನ್ಸ್ ಕೊಟ್ಟು ಹೋದವರು ಮರಳಿ ಬರುತ್ತಲೇಯಿಲ್ಲ. ಹೀಗಾಗಿ ಕುಟುಂಬ ಕಷ್ಟದಲ್ಲಿದೆ.


ಈ ಕುರಿತು ಕುಟುಂಬ ಸಮೇತ ವೀಡಿಯೋ ಮಾಡಿರುವ ಮಂಜುನಾಥ ಹಿರೇಮಠ ತಮ್ಮ ಅಳಲನ್ನ ತೋಡಿಕೊಡಿದ್ದಾರೆ.
ಜೀವನದಲ್ಲಿ ಇನ್ಯಾವತ್ತು ದೊಡ್ಡ ದೊಡ್ಡ ಮೂರ್ತಿಗಳನ್ನ ಮಾಡೋದಿಲ್ಲವೆಂದು ಕಣ್ಣೀರಾಕಿದ್ದಾರೆ. ಈ ಕುಟುಂಬದ ನೋವಿಗೆ ಗಣೇಶ ಪ್ರತಿಷ್ಠಾಪನೆ ಮಾಡೋರು ಸ್ಪಂಧಿಸಬೇಕಿದೆ.


Spread the love

Leave a Reply

Your email address will not be published. Required fields are marked *